ಹನುಮಂತನಗರ ಪೊಲೀಸರಿಂದ ಖತರ್ನಾಕ್ ಖದೀಮರ ಬಂಧನ: 27 ಗ್ರಾಂ ಚಿನ್ನ, 13 ದ್ವಿಚಕ್ರ ವಾಹನ ಸೀಜ್​

ಬೆಂಗಳೂರು: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯನ್ನು ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ ಬೆದರಿಸಿ, ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದ ಹಾಗೂ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಂಬೇಡ್ಕರ್ ನಗರದ ಪಂತರಪಾಳ್ಯದ ಸುನೀಲ್ ಕುಮಾರ್(37) ಮತ್ತು ವಿನಾಯಕ ಲೇಔಟ್‌ನ ಶ್ರೀನಿವಾಸ(25) ಬಂಧಿತರು. ಆರೋಪಿಗಳಿಂದ 27 ಗ್ರಾಂ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಸೇರಿ ಒಟ್ಟು 13 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಇಬ್ಬರು ಚಡ್ಡಿಯಲ್ಲೇ ಬೈಕ್ ಜೊತೆ ಫೀಲ್ಡಿಗೆ … Continue reading ಹನುಮಂತನಗರ ಪೊಲೀಸರಿಂದ ಖತರ್ನಾಕ್ ಖದೀಮರ ಬಂಧನ: 27 ಗ್ರಾಂ ಚಿನ್ನ, 13 ದ್ವಿಚಕ್ರ ವಾಹನ ಸೀಜ್​