ವಾರವಿಡೀ ಲಾಕ್‌ಡೌನ್‌ಗೆ ತಜ್ಞರ ಶಿಫಾರಸು: ಸಚಿವರು ಏನು ಹೇಳ್ತಾರೆ?

ಬೆಂಗಳೂರು: ಬರೀ ಭಾನುವಾರದ ಲಾಕ್‌ಡೌನ್‌ನಿಂದ ಯಾವುದೇ ಪ್ರಯೋಜನ ಇಲ್ಲ. ಕನಿಷ್ಠ ಒಂದು ವಾರ ಲಾಕ್‌ಡೌನ್ ಘೋಷಿಸುವ ಅವಶ್ಯಕತೆ ಇದೆ ಎಂದು ಕೆಲವು ತಜ್ಞರು, ಸಚಿವರು ಅಭಿಮತ ವ್ಯಕ್ತಪಡಿಸಿದ್ದಾರೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ಶನಿವಾರ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ರಾಜ್ಯ ರಾಜಧಾನಿಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿರುವುದರಿಂದ ಒಂದೊಂದೇ ದಿನ ಲಾಕ್‌ಡೌನ್ ಏನೇನೂ ಸಾಕಾಗುವುದಿಲ್ಲ. ಕನಿಷ್ಠ ಒಂದು ವಾರವಾದರೂ ಲಾಕ್‌ಡೌನ್ ಮಾಡಬೇಕು ಅಂತ ಕೆಲವು ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಆ ಬಗ್ಗೆ ನನ್ನದೂ … Continue reading ವಾರವಿಡೀ ಲಾಕ್‌ಡೌನ್‌ಗೆ ತಜ್ಞರ ಶಿಫಾರಸು: ಸಚಿವರು ಏನು ಹೇಳ್ತಾರೆ?