ಚುನಾವಣೆ ನಂತರ ಪಕ್ಷ ಬದಲಿಸಿದ ಶಾಸಕನನ್ನು ಅನರ್ಹಗೊಳಿಸಲು ಮನವಿ
ಕೊಲ್ಕತ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆ ಗೆದ್ದು, ಇತ್ತೀಚೆಗೆ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸೇರಿದ ಶಾಸಕ ಬಿಸ್ವಜಿತ್ ದಾಸ್ ಅವರನ್ನು ಅನರ್ಹಗೊಳಿಸಬೇಕೆಂದು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಆಗ್ರಹಿಸಿದ್ದಾರೆ. ಈ ಬಗ್ಗೆ ಅರ್ಜಿ ಸಲ್ಲಿಸಿ ರಾಜ್ಯದ ವಿಧಾನಸಭಾ ಸಭಾಧ್ಯಕ್ಷರಿಗೆ ಅಧಿಕಾರಿ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಸ್ವಜಿತ್ ದಾಸ್ ಅವರು ಬಂಗಾಳದ ಬಾಗ್ಡಾ ಮೀಸಲು ಕ್ಷೇತ್ರದಿಂದ ಬಿಜೆಪಿಯ ಪರವಾಗಿ ಸ್ಪರ್ಧಿಸಿ, ಟಿಎಂಸಿಯ ಪಾರಿತೋಶ್ ಕುಮಾರ್ ಸಹ ವಿರುದ್ಧ 9,792 … Continue reading ಚುನಾವಣೆ ನಂತರ ಪಕ್ಷ ಬದಲಿಸಿದ ಶಾಸಕನನ್ನು ಅನರ್ಹಗೊಳಿಸಲು ಮನವಿ
Copy and paste this URL into your WordPress site to embed
Copy and paste this code into your site to embed