ಒಂದು ಕಾಲ್​ ರಿಸೀವ್​ ಮಾಡದಿದ್ದಕ್ಕೆ 13 ಕೋಟಿ ಕಳೆದುಕೊಂಡಿದ್ದ ಬೆಳ್ಳುಳ್ಳಿ ಕಬಾಬ್ ಚಂದ್ರು: ಏನದು ಘಟನೆ?

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಹೆಸರು ಮಾಡಿರುವ ಬೆಳ್ಳುಳ್ಳಿ ಕಬಾಬ್ ಚಂದ್ರು ಡಾ.ರಾಜ್​(ಅಣ್ಣಾವ್ರು) ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಬೆಳ್ಳುಳ್ಳಿ ಕಬಾಬ್ ಚಂದ್ರು ಅಂತ ಜನಪ್ರಿಯರಾಗಿದ್ದೇ ಒಂದು ರೋಚಕ ಕಥೆ. ಮೇಕಪ್ ಆರ್ಟಿಸ್ಟ್ ನಿಂದ ಹೊಟೇಲ್ ಉದ್ಯಮಿಯಾಗಿ ಚಂದ್ರು ಬೆಳೆದು ನಿಂತಿದ್ದಾರೆ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ಚಂದ್ರು ಸಂದರ್ಶನ ನೀಡಿದ್ದು, ತನ್ನ ಜರ್ನಿಯನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಲೇಡಿ ಸಿಎಂ ಪೊಲೀಸ್​ ಆಗಿದ್ದೇಕೆ? ವಿವರ ಇಲ್ಲಿದೆ ನೋಡಿ.. ಹೊಟೇಲ್ ಉದ್ಯಮಕ್ಕೆ ಇಳಿದಾಗ ಒಂದು ಕರೆ ಸ್ವೀಕರಿಸದೆ ಇದ್ದಿದ್ದಕ್ಕೆ ಬರೋಬ್ಬರಿ 13 ಕೋಟಿ ರೂಪಾಯಿ … Continue reading ಒಂದು ಕಾಲ್​ ರಿಸೀವ್​ ಮಾಡದಿದ್ದಕ್ಕೆ 13 ಕೋಟಿ ಕಳೆದುಕೊಂಡಿದ್ದ ಬೆಳ್ಳುಳ್ಳಿ ಕಬಾಬ್ ಚಂದ್ರು: ಏನದು ಘಟನೆ?