ಒಂದು ಕಾಲ್ ರಿಸೀವ್ ಮಾಡದಿದ್ದಕ್ಕೆ 13 ಕೋಟಿ ಕಳೆದುಕೊಂಡಿದ್ದ ಬೆಳ್ಳುಳ್ಳಿ ಕಬಾಬ್ ಚಂದ್ರು: ಏನದು ಘಟನೆ?
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಹೆಸರು ಮಾಡಿರುವ ಬೆಳ್ಳುಳ್ಳಿ ಕಬಾಬ್ ಚಂದ್ರು ಡಾ.ರಾಜ್(ಅಣ್ಣಾವ್ರು) ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಬೆಳ್ಳುಳ್ಳಿ ಕಬಾಬ್ ಚಂದ್ರು ಅಂತ ಜನಪ್ರಿಯರಾಗಿದ್ದೇ ಒಂದು ರೋಚಕ ಕಥೆ. ಮೇಕಪ್ ಆರ್ಟಿಸ್ಟ್ ನಿಂದ ಹೊಟೇಲ್ ಉದ್ಯಮಿಯಾಗಿ ಚಂದ್ರು ಬೆಳೆದು ನಿಂತಿದ್ದಾರೆ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್ವೊಂದಕ್ಕೆ ಚಂದ್ರು ಸಂದರ್ಶನ ನೀಡಿದ್ದು, ತನ್ನ ಜರ್ನಿಯನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಲೇಡಿ ಸಿಎಂ ಪೊಲೀಸ್ ಆಗಿದ್ದೇಕೆ? ವಿವರ ಇಲ್ಲಿದೆ ನೋಡಿ.. ಹೊಟೇಲ್ ಉದ್ಯಮಕ್ಕೆ ಇಳಿದಾಗ ಒಂದು ಕರೆ ಸ್ವೀಕರಿಸದೆ ಇದ್ದಿದ್ದಕ್ಕೆ ಬರೋಬ್ಬರಿ 13 ಕೋಟಿ ರೂಪಾಯಿ … Continue reading ಒಂದು ಕಾಲ್ ರಿಸೀವ್ ಮಾಡದಿದ್ದಕ್ಕೆ 13 ಕೋಟಿ ಕಳೆದುಕೊಂಡಿದ್ದ ಬೆಳ್ಳುಳ್ಳಿ ಕಬಾಬ್ ಚಂದ್ರು: ಏನದು ಘಟನೆ?
Copy and paste this URL into your WordPress site to embed
Copy and paste this code into your site to embed