ಶುರುವಾಯ್ತು ಪಂಚಮಸಾಲಿ ಹೋರಾಟ; ಅಧಿವೇಶನ ಮುಗಿಯೋದರ ಒಳಗೆ ಮೀಸಲಾತಿ ಕೊಡಬೇಕು ಎಂದ ಸ್ವಾಮೀಜಿ..!

ಬೆಳಗಾವಿ: ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಸಿಗಬೇಕು ಎಂಬ ಹೋರಾಟ ಇಂದು ನಿನ್ನೆಯದಲ್ಲಿ. ಇಂದಿಗೆ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕೊಟ್ಟಿದ್ದ ಗಡುವು ಮುಗಿಯಲಿದ್ದು ಅನೇಕರು ಹೋರಾಟಕ್ಕೆ ಸಿದ್ಧರಾಗಿದ್ದಾರೆ. ಈ ಹಿಂದೆ ಜಯಮೃತ್ಯುಂಜಯ ಸ್ವಾಮೀಜಿ, ‘ಸಿಎಂ ಕೊಟ್ಟ ಭರವಸೆಯಂತೆ ಡಿಸೆಂಬರ್ 19 ರ ಒಳಗೆ ಮೀಸಲಾತಿ ಘೋಷಣೆ ಮಾಡಬೇಕು. ಭರವಸೆ ಈಡೇರಿಸಿದರೆ ವಿರಾಟ ಸಮಾವೇಶದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿಗೆ ಸನ್ಮಾನ ಮಾಡುತ್ತೇವೆ. ಎಲ್ಲಾದರೂ ಮೀಸಲಾತಿ ಘೋಷಣೆ ಮಾಡದಿದ್ದರೆ ಪಂಚಮಸಾಲಿ ಸಮಾಜದ ಶಕ್ತಿ ಪ್ರದೇಶನ ಮಾಡ್ತಿವಿ’ ಎಂದಿದ್ದರು. ಈಗ … Continue reading ಶುರುವಾಯ್ತು ಪಂಚಮಸಾಲಿ ಹೋರಾಟ; ಅಧಿವೇಶನ ಮುಗಿಯೋದರ ಒಳಗೆ ಮೀಸಲಾತಿ ಕೊಡಬೇಕು ಎಂದ ಸ್ವಾಮೀಜಿ..!