ಬಿಬಿಎಂಪಿಯಲ್ಲಿ ಮೇಜರ್ ಸರ್ಜರಿಗೆ ಮುಂದಾದ ಡಿಸಿಎಂ; ಆರ್​​​ಆರ್ ನಗರ ವಲಯಕ್ಕೆ ನೂತನ ಅಧಿಕಾರಿಗಳ ನೇಮಕ

  ಬೆಂಗಳೂರು: ಬಿಬಿಎಂಪಿ ವಿವಿಧ ವಲಯ ಹಾಗೂ ವಿಭಾಗಗಳಿಂದ ಆರ್​​​​​ಆರ್ ನಗರ ವಲಯಕ್ಕೆ ಒಟ್ಟು 9 ಮಂದಿ ಬಿಬಿಎಂಪಿ ಅಧಿಕಾರಿಗಳ ವರ್ಗಾವಣೆಗೆ ಡಿಸಿಎಂ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ. ಪತ್ರದ ಮೂಲಕ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಡಿಸಿಎಂ ಸೂಚಿಸಿದ್ದು, ವರ್ಗಾವಣೆಗೊಂಡಿರುವ ಅಧಿಕಾರಿಗಳ ಪಟ್ಟಿ ಇಲ್ಲಿದೆ. 1. ಕೆ ಶಿವಲಿಂಗಯ್ಯ (ಹಿರಿಯ ಆರೋಗ್ಯಾಧಿಕಾರಿ)- ದಕ್ಷಿಣ ವಲಯದಿಂದ ಆರ್​​​​ಆರ್​​ನಗರದ ಜ್ಞಾನಭಾರತಿಗೆ ವರ್ಗ2. ಮಾರುತಿ ಪಿಸೆಟ್ (ಹಿರಿಯ ಆರೋಗ್ಯ ಪರಿವೀಕ್ಷಕ)-ದಕ್ಷಿಣ ವಲಯದಿಂದ ಆರ್​​​​ಆರ್ ನಗರದ ಜ್ಞಾನಭಾರತಿಗೆ ವರ್ಗ3. ಕರಿಗೌಡ (ಕಂದಾಯ ಪರಿವೀಕ್ಷಕ)-ಬೊಮ್ಮನಹಳ್ಳಿ ವಲಯದಿಂದ … Continue reading ಬಿಬಿಎಂಪಿಯಲ್ಲಿ ಮೇಜರ್ ಸರ್ಜರಿಗೆ ಮುಂದಾದ ಡಿಸಿಎಂ; ಆರ್​​​ಆರ್ ನಗರ ವಲಯಕ್ಕೆ ನೂತನ ಅಧಿಕಾರಿಗಳ ನೇಮಕ