ಮೇರಠ್​ನಲ್ಲಿ ಬಾವಲಿಗಳ ಸಾವು ತಂದ ಆತಂಕ

ಮೇರಠ್​: ಇಲ್ಲಿಗೆ ಸಮೀಪದ ಮೆಹರೋಲಿ ಗ್ರಾಮದ ಕೆರೆಯ ಬಳಿ ಎರಡು ದಿನಗಳ ಅವಧಿಯಲ್ಲಿ 8 ಬಾವಲಿಗಳು ಸತ್ತಿದ್ದು ಭಾರಿ ಆತಂಕಕ್ಕೆ ಕಾರಣವಾಗಿದೆ. ಸತ್ತಿರುವ ಬಾವಲಿಗಳಿಂದ ಕರೊನಾ ಸೋಂಕು ಹರಡಬಹುದು ಎಂಬುದು ಈ ಆತಂಕಕ್ಕೆ ಕಾರಣವಾಗಿದೆ. ಆದರೆ, ಏಪ್ರಿಲ್​ 29ರಂದು ಸಂಭವಿಸಿರುವ ಬಾವಲಿಗಳ ಸಾವಿನ ಬಗ್ಗೆ ಆತಂಕಪಡುವ ಅವಶ್ಯಕತೆ ಇಲ್ಲ. ಈ ಭಾಗದಲ್ಲಿ ಹಾದು ಹೋಗಿರುವ ವಿದ್ಯುತ್​ ಮಾರ್ಗದಿಂದ ಭಾರಿ ಪ್ರಮಾಣದಲ್ಲಿ ವಿದ್ಯುತ್​ ಹರಿದಿದ್ದರಿಂದ ಇವುಗಳು ಸತ್ತಿವೆ ಎಂದು ಬರೇಲಿಯ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ (ಐವಿಆರ್​ಐ) ತಜ್ಞರು … Continue reading ಮೇರಠ್​ನಲ್ಲಿ ಬಾವಲಿಗಳ ಸಾವು ತಂದ ಆತಂಕ