ಮೇರಠ್ನಲ್ಲಿ ಬಾವಲಿಗಳ ಸಾವು ತಂದ ಆತಂಕ
ಮೇರಠ್: ಇಲ್ಲಿಗೆ ಸಮೀಪದ ಮೆಹರೋಲಿ ಗ್ರಾಮದ ಕೆರೆಯ ಬಳಿ ಎರಡು ದಿನಗಳ ಅವಧಿಯಲ್ಲಿ 8 ಬಾವಲಿಗಳು ಸತ್ತಿದ್ದು ಭಾರಿ ಆತಂಕಕ್ಕೆ ಕಾರಣವಾಗಿದೆ. ಸತ್ತಿರುವ ಬಾವಲಿಗಳಿಂದ ಕರೊನಾ ಸೋಂಕು ಹರಡಬಹುದು ಎಂಬುದು ಈ ಆತಂಕಕ್ಕೆ ಕಾರಣವಾಗಿದೆ. ಆದರೆ, ಏಪ್ರಿಲ್ 29ರಂದು ಸಂಭವಿಸಿರುವ ಬಾವಲಿಗಳ ಸಾವಿನ ಬಗ್ಗೆ ಆತಂಕಪಡುವ ಅವಶ್ಯಕತೆ ಇಲ್ಲ. ಈ ಭಾಗದಲ್ಲಿ ಹಾದು ಹೋಗಿರುವ ವಿದ್ಯುತ್ ಮಾರ್ಗದಿಂದ ಭಾರಿ ಪ್ರಮಾಣದಲ್ಲಿ ವಿದ್ಯುತ್ ಹರಿದಿದ್ದರಿಂದ ಇವುಗಳು ಸತ್ತಿವೆ ಎಂದು ಬರೇಲಿಯ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ (ಐವಿಆರ್ಐ) ತಜ್ಞರು … Continue reading ಮೇರಠ್ನಲ್ಲಿ ಬಾವಲಿಗಳ ಸಾವು ತಂದ ಆತಂಕ
Copy and paste this URL into your WordPress site to embed
Copy and paste this code into your site to embed