ಮತ್ತೆ ಅನುಭವ ಮಂಟಪವಾಗಲಿ ಪೀರ್​ಪಾಷಾ ಬಂಗಲೆ; ಅದಕ್ಕಾಗಿ ಜೂ. 12ರಂದು ಬಸವಕಲ್ಯಾಣ ಚಲೋ..

ಬೀದರ್: ಕುತುಬ್​ ಮಿನಾರ್​ಗೆ ವಿಷ್ಣುಸ್ತಂಭ ಎಂದು ಮರು ನಾಮಕರಣ ಮಾಡಬೇಕು ಎಂಬುದು ಸೇರಿ ಇತಿಹಾಸದಲ್ಲಿನ ಹಲವಾರು ವಿಷಯಗಳನ್ನು ‘ಅನ್​ಡೂ’ ಮಾಡುವಂಥ ವಿಚಾರಗಳು ಮುನ್ನೆಲೆಗೆ ಬರುತ್ತಿದ್ದು, ಆ ನಿಟ್ಟಿನಲ್ಲಿ ಇದೀಗ ಅನುಭವ ಮಂಟಪ ಕೂಡ ಒಂದಾಗಿದೆ. ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಅನುಭವ ಮಂಟಪ ಇದ್ದ ಜಾಗದಲ್ಲಿ ಈಗ ‘ಪೀರ್ ಪಾಷಾ ಬಂಗಲೆ’ ಇದೆ. ಇತಿಹಾಸದ ಯಾವುದೋ ಒಂದು ಕಾಲಘಟ್ಟದಲ್ಲಿ ಅನುಭವ ಮಂಟಪವನ್ನು ಪೀರ್‌ಪಾಷಾ ಬಂಗಲೆಯಾಗಿ ಪರಿವರ್ತನೆ ಮಾಡಲಾಗಿದೆ. ಅದನ್ನು ಮತ್ತೆ ಅನುಭವ ಮಂಟಪ ಆಗಿಸಬೇಕೆಂಬ ಕೂಗೆದ್ದಿದ್ದು, ಅದಕ್ಕಾಗಿ ಜೂ. … Continue reading ಮತ್ತೆ ಅನುಭವ ಮಂಟಪವಾಗಲಿ ಪೀರ್​ಪಾಷಾ ಬಂಗಲೆ; ಅದಕ್ಕಾಗಿ ಜೂ. 12ರಂದು ಬಸವಕಲ್ಯಾಣ ಚಲೋ..