ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ‘ಛಾತ್ರ ವಿಶ್ವಕರ್ಮ’ ಪ್ರಶಸ್ತಿ
ಬೆಂಗಳೂರು/ನವದೆಹಲಿ: ರಾಜ್ಯದ ನಾಲ್ವರು ಪ್ರತಿಭಾನ್ವಿತ ಇಂಜಿನಿಯರಿಂಗ್ ವಿದ್ಯಾರ್ಥಿಗಳು ವೈದ್ಯಕೀಯ ಕ್ಷೇತ್ರಕ್ಕೆ ಸಹಾಯಕವಾದ ಎಲೆಕ್ಟ್ರೊ-ಮೆಕಾನಿಕಲ್ ರೋಬೋಟ್ ಒಂದನ್ನು ರೂಪಿಸಿ, ರಾಷ್ಟ್ರ ಮಟ್ಟದ ‘ಛಾತ್ರ ವಿಶ್ವಕರ್ಮ ಪ್ರಶಸ್ತಿ’ಗೆ ಪಾತ್ರರಾಗಿದ್ದಾರೆ. ಬೆಂಗಳೂರಿನ ಶ್ರೀ ಸಾಯಿರಾಮ್ ಇಂಜಿನಿಯರಿಂಗ್ ಕಾಲೇಜಿನ ‘ಫೀನೋಮ್ಸ್’ ತಂಡ ಈ ಸಾಧನೆ ಮೆರೆದಿದ್ದು, ಎಐಸಿಟಿಯು ನಡೆಸಿದ ಅಖಿಲ ಭಾರತ ಸ್ಪರ್ಧೆಯಲ್ಲಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಥೀಮ್ನಡಿ ಮೊದಲ ರಾಂಕ್ ಪಡೆದಿದೆ. ಸಾಯಿರಾಂ ಕಾಲೇಜಿನ ಉಪನ್ಯಾಸಕ ಡಾ. ಪ್ರಭಾಕರನ್ ಟಿ.ಎನ್. ಅವರ ಮಾರ್ಗದರ್ಶನದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಅಭಿಲಾಷ್ ಎಸ್., ಸೈಯದ್ ಅಪ್ಸಾನಾ … Continue reading ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ‘ಛಾತ್ರ ವಿಶ್ವಕರ್ಮ’ ಪ್ರಶಸ್ತಿ
Copy and paste this URL into your WordPress site to embed
Copy and paste this code into your site to embed