ಸರ್ಕಾರದಿಂದ ಬಿಡುಗಡೆಯಾಗದ ಹಣ: ಅಂಗನವಾಡಿ ಬಾಡಿಗೆ ಕಟ್ಟಲು ಚಿನ್ನ ಅಡವಿಟ್ಟ ಕಾರ್ಯಕರ್ತೆ!

ಬಳ್ಳಾರಿ: ಕಳೆದ ಕೆಲವು ತಿಂಗಳಿಂದ ಸರ್ಕಾರ ಬಾಡಿಗೆ ಹಣ ನೀಡದ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯೊಬ್ಬರು ತಮ್ಮ ಚಿನ್ನವನ್ನು ಅಡವಿಟ್ಟು ಅಂಗನವಾಡಿ ಬಾಡಿಗೆ ಕಟ್ಟಿರುವ ಮನಕಲಕುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಬಳ್ಳಾರಿಯ ಮರಿಸ್ವಾಮಿಮಠ ಪ್ರದೇಶದಲ್ಲಿರುವ ಅಂಗನವಾಡಿ ಕೇಂದ್ರದ ಪರಿಸ್ಥಿತಿ ಇದು. ಅಂಗನವಾಡಿ ಕಾರ್ಯಕರ್ತೆ ಲೀಲಾವತಿ ಅವರು 6 ತಿಂಗಳ ಹಿಂದೆ ಖಾಸಗಿ ಲೇವಾದೇವಿ ಅವರ ಬಳಿ ಎರಡು ರೂಪಾಯಿ ಬಡ್ಡಿಯಂತೆ ಹಣ ತಂದು ಬಾಡಿಗೆ ಕಟ್ಟಿದ್ದರು. ಇದೀಗ ತನ್ನ ಬಳಿ ಇದ್ದ 20 ಗ್ರಾಂ ಚಿನ್ನದ ಒಡವೆವನ್ನು ಗಿರವಿ … Continue reading ಸರ್ಕಾರದಿಂದ ಬಿಡುಗಡೆಯಾಗದ ಹಣ: ಅಂಗನವಾಡಿ ಬಾಡಿಗೆ ಕಟ್ಟಲು ಚಿನ್ನ ಅಡವಿಟ್ಟ ಕಾರ್ಯಕರ್ತೆ!