ಅತ್ತೂರು ಬೆಸಿಲಿಕದಲ್ಲಿ ಗಾಯನ ಬಲಿಪೂಜೆ ಸಂಭ್ರಮ

ಕಾರ್ಕಳ: ಶಸ್ತ್ರ ಚಿಕಿತ್ಸೆ, ತಂತ್ರಜ್ಞಾನ ಕೆಲಸಮಾಡದಿದ್ದರೂ ಮೊಣಕಾಲೂರಿ ಪ್ರಾರ್ಥಿಸಿದರೆ ಫಲ ದೊರೆಯುತ್ತದೆ. ಪ್ರಾರ್ಥನೆ ರೀತಿ ನಿಯಮಗಳನ್ನು ಪಾಲಿಸಿದರೆ ಮಾತ್ರ ವರದಾನ ಲಭಿಸುತ್ತದೆ ಎಂದು ಶಿವಮೊಗ್ಗದ ಧರ್ಮಾಧ್ಯಕ್ಷ ಫ್ರಾನ್ಸಿಸ್ ಸೆರಾವೊ ಎಸ್.ಜೆ. ಹೇಳಿದರು.ಅವರು ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ, ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಎರಡನೇಯ ದಿನ ಗಾಯನ ಬಲಿಪೂಜೆ ನೆರವೇರಿಸಿ ಎಡೆಬಿಡದೆ ಪ್ರಾರ್ಥಿಸೋಣ ಎಂಬ ವಿಷಯದಲ್ಲಿ ಆಶಿರ್ವಚನ ನೀಡಿದರು. ಪವಾಡ ಮೂರ್ತಿ ಸಂಪುಟ ಪ್ರದರ್ಶನ ಭಕ್ತಜನಸಾಗರ ಎಂದಿನಂತೆ ಬಸಿಲಿಕದ ವಠಾರದಲ್ಲಿ ಒಂದುಗೂಡಿ ತಮ್ಮ ಭಕ್ತಿಕಾರ್ಯಗಳಲ್ಲಿ ಮಗ್ನರಾಗಿ ಪ್ರಾರ್ಥಿಸಿದರು. ಪುಣ್ಯಕ್ಷೇತ್ರದ … Continue reading ಅತ್ತೂರು ಬೆಸಿಲಿಕದಲ್ಲಿ ಗಾಯನ ಬಲಿಪೂಜೆ ಸಂಭ್ರಮ