ಅಯೋಧ್ಯೆ ರಾಮಮಂದಿರ ಮಂಡಲರಾಧನೆ ಪೂಜೆಗೆ ಮುಧೋಳ ನಗರದ ಅರ್ಚಕರ ಆಯ್ಕೆ

ಬಾಗಲಕೋಟೆ: ಅಯೋಧ್ಯೆ ರಾಮಮಂದಿರ ಮಂಡಲರಾಧನೆ ಪೂಜೆಗೆ ಮುಧೋಳ ನಗರದ ಅರ್ಚಕ ಗುರುನಾಥ ಜೋಷಿ‌‌ ಆಯ್ಕೆಯಾಗಿದ್ದಾರೆ. ಗುರುನಾಥ ಜೋಷಿ ಮೂಲತಃ ಮುಧೋಳ ತಾಲೂಕಿನ ಮಾಚಕನೂರು ನಿವಾಸಿ. ಸದ್ಯ ಮುಧೋಳ ನಗರದಲ್ಲಿ ವಾಸವಾಗಿದ್ದಾರೆ. ಗುರುನಾಥ ಜೋಷಿ ಮುರಗೋಡ ಚಿದಂಬರ ವೇದ ಸಂಸ್ಕೃತ ಪಾಠಶಾಲೆಯಲ್ಲಿ ಅಧ್ಯಯನ‌ ಮಾಡಿದವರು. ಶುಕ್ಲ ಯಜುರ್ವೇದ ಅಧ್ಯಯನ ಮಾಡಿದವರು. ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಗಳ ಮೂಲಕ ಗುರುನಾಥ ಜೋಷಿ‌‌ ಆಯ್ಕೆಯಾಗಿದ್ದಾರೆ. ಅಯೋದ್ಯೆ ರಾಮಮಂದಿರದಲ್ಲಿ 48 ದಿನ ಮಂಡಲಾರಾಧನೆ ಪೂಜೆ ನಡೆಯಲಿದ್ದು, 15-16ನೇ ತಾರೀಖಿನವರೆಗೆ ನಡೆಯುವ ಎರಡು … Continue reading ಅಯೋಧ್ಯೆ ರಾಮಮಂದಿರ ಮಂಡಲರಾಧನೆ ಪೂಜೆಗೆ ಮುಧೋಳ ನಗರದ ಅರ್ಚಕರ ಆಯ್ಕೆ