ವಿದ್ಯುತ್ಬೇಲಿ ಹಾಕಿದ್ದು ಕಾಡು ಹಂದಿಗಾಗಿ; ಪ್ರಾಣ ಬಿಟ್ಟಿದ್ದು ಮಾತ್ರ ಆನೆಮರಿ…
ಹೊಸೂರು: ಜಮೀನು ಬೇಲಿಗೆ ಹರಿಸಿದ್ದ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಆನೆಮರಿಯನ್ನು ಅದೇ ಜಮೀನಿನಲ್ಲಿ ಹೂತುಹಾಕಿದ್ದ ಪ್ರಕರಣ ಕೃಷ್ಣಗಿರಿ ಜಿಲ್ಲೆ ರಾಯಕೋಟೆ ಸಮೀಪದ ಕಡೂರು ಗ್ರಾಮದಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರೈತ ಎಲ್ಲಪ್ಪ(63) ಎಂಬುವವರನ್ನು ಪೊಲೀಸರು ಬಂಧಿಸಿದ್ದು, ಪರಾರಿಯಾಗಿರುವ ಮತ್ತಿಬ್ಬರು ಆರೋಪಿಗಳ ಬಂಧನಕ್ಕೆ ಹುಡುಕಾಟ ನಡೆದಿದೆ. ಏನಿದು ಪ್ರಕರಣ:ಕಾಡುಹಂದಿಗಳಿಂದ ಬೆಳೆ ರಕ್ಷಣೆಗಾಗಿ ಎಲ್ಲಪ್ಪ ಜಮೀನಿನ ಸುತ್ತ ತಂತಿ ಬೇಲಿ ಹಾಕಿ ರಾತ್ರಿ ವೇಳೆ ಅದಕ್ಕೆ ವಿದ್ಯುತ್ ಸಂಪರ್ಕ ನೀಡುತ್ತಿದ್ದ. ಕೆಲ ದಿನದ ಹಿಂದೆ ಆಹಾರ ಅರಸಿ … Continue reading ವಿದ್ಯುತ್ಬೇಲಿ ಹಾಕಿದ್ದು ಕಾಡು ಹಂದಿಗಾಗಿ; ಪ್ರಾಣ ಬಿಟ್ಟಿದ್ದು ಮಾತ್ರ ಆನೆಮರಿ…
Copy and paste this URL into your WordPress site to embed
Copy and paste this code into your site to embed