ಕುಸ್ತಿಪಟುಗಳ ಪರ ದನಿ ಎತ್ತಿದ ಬಾಬಾ ರಾಮದೇವ್; ಬ್ರಿಜ್​​ಭೂಷಣ್​ ಶರಣ್ ಸಿಂಗ್ ಬಂಧನಕ್ಕೆ ಆಗ್ರಹ

ನವದೆಹಲಿ: ರೆಸ್ಲಿಂಗ್ ಫೆಡರೇಷನ್​ ಆಫ್ ಇಂಡಿಯಾ (ಡಬ್ಲ್ಯುಎಫ್​ಐ) ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್​​ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿ ಜಂತರ್​ಮಂತರ್​ನಲ್ಲಿ ಪ್ರತಿಭಟನಾನಿರತರಾಗಿರುವ ಕುಸ್ತಿಪಟುಗಳ ಪರವಾಗಿ ಯೋಗಗುರು ಬಾಬಾ ರಾಮದೇವ್ ದನಿ ಎತ್ತಿದ್ದಾರೆ. ಅಪ್ರಾಪ್ತ ವಯಸ್ಸಿನವಳೂ ಸೇರಿದಂತೆ ಏಳು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಬ್ರಿಜ್​​ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸಬೇಕು ಎಂದು ರಾಮದೇವ್ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಎಂಎಲ್​ಎ ಟಿಕೆಟ್ ಸಿಗದಿದ್ದರೂ ಸಿಕ್ಕಿತು ಸಚಿವ ಸ್ಥಾನ! ದೇಶದ ಕುಸ್ತಿಪಟುಗಳು ಜಂತರ್​ಮಂತರ್​ನಲ್ಲಿ ಕುಳಿತು … Continue reading ಕುಸ್ತಿಪಟುಗಳ ಪರ ದನಿ ಎತ್ತಿದ ಬಾಬಾ ರಾಮದೇವ್; ಬ್ರಿಜ್​​ಭೂಷಣ್​ ಶರಣ್ ಸಿಂಗ್ ಬಂಧನಕ್ಕೆ ಆಗ್ರಹ