ಅಕ್ರಮ ಮದ್ಯ ಸಾಗಣೆ ಆರೋಪ; ಸಂಬಿತ್​ ಪಾತ್ರಾ ಮತ್ತು ಅಮಿತ್​ ಮಾಳ್ವೀಯಗೆ ನೋಟಿಸ್​ ರವಾನಿಸಿದ ಬಿ.ವಿ. ಶ್ರೀನಿವಾಸ್​

ನವದೆಹಲಿ: ಕೋವಿಡ್​ ಲಾಕ್​ಡೌನ್​ ಅವಧಿಯಲ್ಲಿ ಅಕ್ರಮ ಮದ್ಯ ಸಾಗಿಸಿ ತಮ್ಮ ಮಾಲೀಕತ್ವದ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದ ಬಿಜೆಪಿಯ ವಕ್ತಾರ ಸಂಬಿತ್​ ಪಾತ್ರಾ ಮತ್ತು ಅಮಿತ್​ ಮಾಳ್ವೀಯ ಅವರಿಗೆ ಯುವ ಕಾಂಗ್ರೆಸ್​ನ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್​ ನೋಟಿಸ್​ ಜಾರಿ ಮಾಡಿದ್ದಾರೆ. ಶ್ರೀನಿವಾಸ್​ ಅವರ ಮಾಲೀಕತ್ವದ ಸ್ಕಾರ್ಪಿಯೋದಲ್ಲಿ ಯುವ ಕಾಂಗ್ರೆಸ್​ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಯಲಗುಡ್ಡ ಶ್ರವಣ ರಾವ್​ ಮತ್ತು ಬೆಂಗಳೂರು ಮೂಲದ ಮನೀಶ್​ ಬಸವರಾಜ ಶಿಲ್ಲೆ ಗುರುಗ್ರಾಮದಿಂದ ದೆಹಲಿ ಮೂಲಕ ಹರಿಯಾಣಕ್ಕೆ … Continue reading ಅಕ್ರಮ ಮದ್ಯ ಸಾಗಣೆ ಆರೋಪ; ಸಂಬಿತ್​ ಪಾತ್ರಾ ಮತ್ತು ಅಮಿತ್​ ಮಾಳ್ವೀಯಗೆ ನೋಟಿಸ್​ ರವಾನಿಸಿದ ಬಿ.ವಿ. ಶ್ರೀನಿವಾಸ್​