ಅಕ್ರಮ ಮದ್ಯ ಸಾಗಣೆ ಆರೋಪ; ಸಂಬಿತ್ ಪಾತ್ರಾ ಮತ್ತು ಅಮಿತ್ ಮಾಳ್ವೀಯಗೆ ನೋಟಿಸ್ ರವಾನಿಸಿದ ಬಿ.ವಿ. ಶ್ರೀನಿವಾಸ್
ನವದೆಹಲಿ: ಕೋವಿಡ್ ಲಾಕ್ಡೌನ್ ಅವಧಿಯಲ್ಲಿ ಅಕ್ರಮ ಮದ್ಯ ಸಾಗಿಸಿ ತಮ್ಮ ಮಾಲೀಕತ್ವದ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದ ಬಿಜೆಪಿಯ ವಕ್ತಾರ ಸಂಬಿತ್ ಪಾತ್ರಾ ಮತ್ತು ಅಮಿತ್ ಮಾಳ್ವೀಯ ಅವರಿಗೆ ಯುವ ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಶ್ರೀನಿವಾಸ್ ಅವರ ಮಾಲೀಕತ್ವದ ಸ್ಕಾರ್ಪಿಯೋದಲ್ಲಿ ಯುವ ಕಾಂಗ್ರೆಸ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಯಲಗುಡ್ಡ ಶ್ರವಣ ರಾವ್ ಮತ್ತು ಬೆಂಗಳೂರು ಮೂಲದ ಮನೀಶ್ ಬಸವರಾಜ ಶಿಲ್ಲೆ ಗುರುಗ್ರಾಮದಿಂದ ದೆಹಲಿ ಮೂಲಕ ಹರಿಯಾಣಕ್ಕೆ … Continue reading ಅಕ್ರಮ ಮದ್ಯ ಸಾಗಣೆ ಆರೋಪ; ಸಂಬಿತ್ ಪಾತ್ರಾ ಮತ್ತು ಅಮಿತ್ ಮಾಳ್ವೀಯಗೆ ನೋಟಿಸ್ ರವಾನಿಸಿದ ಬಿ.ವಿ. ಶ್ರೀನಿವಾಸ್
Copy and paste this URL into your WordPress site to embed
Copy and paste this code into your site to embed