ನಾಯಿಗೆ ನ್ಯಾಯ ಕೋರಿ ಬಾಂಬೆ ಹೈಕೋರ್ಟ್ ಮೊರೆ ಹೋದ ನಟಿ ಆಯೇಷಾ!

ಮುಂಬೈ: ಹಿರಿಯ ಬಾಲಿವುಡ್ ನಟಿ ಆಯೇಷಾ ಜುಲ್ಕಾ ತನ್ನ ಸಾಕು ನಾಯಿ ರಾಕಿಯ ನಿಗೂಢ ಸಾವಿನ 4 ವರ್ಷದ ಬಳಿಕ ನ್ಯಾಯ ಕೋರಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ರಾಮಾಯಣದಲ್ಲಿ ಸಾಯಿ ಪಲ್ಲವಿಗೆ ದಾಖಲೆ ಸಂಭಾವನೆ.. ಎಷ್ಟು ಕೋಟಿ ಗೊತ್ತಾ? ಪಬ್ಲಿಕ್ ಪ್ರಾಸಿಕ್ಯೂಟರ್ ವಿಚಾರಣೆ ನಡೆಸಲು ಸೂಕ್ತ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿ ಆಯೇಷಾ ದೂರು ದಾಖಲಿಸಿದ್ದಾರೆ. ಸೆಪ್ಟೆಂಬರ್ 2020 ರಲ್ಲಿ ರಾಕಿಯನ್ನು ಅದರ ಹಾರೈಕೆದಾರ ರಾಮ್ ಆಂಡ್ರೆ ಕೊಂದಿದ್ದಾನೆ. ಹೀಗಾಗಿ ತನ್ನ ಮುದ್ದಿನ ನಾಯಿ ರಾಕಿಗೆ … Continue reading ನಾಯಿಗೆ ನ್ಯಾಯ ಕೋರಿ ಬಾಂಬೆ ಹೈಕೋರ್ಟ್ ಮೊರೆ ಹೋದ ನಟಿ ಆಯೇಷಾ!