ವಿಜಯಾನಂದ ಜನಸಾಗರ; ಚಿತ್ರದ ಆಡಿಷನ್ಗೆ ಅಭೂತಪೂರ್ವ ಸ್ಪಂದನೆ..
ಬೆಂಗಳೂರು: ಹೈಗ್ರೌಂಡ್ಸ್ ಕ್ರೆಸ್ಸೆಂಟ್ ರಸ್ತೆಯ ಶ್ರೀ ಗುರುರಾಜ ಕಲ್ಯಾಣ ಮಂಟಪದಲ್ಲಿ ಶನಿವಾರ ಅಕ್ಷರಶಃ ಹಬ್ಬದ ಕಳೆ. ಮಕ್ಕಳಿಂದ ಹಿಡಿದು ಯುವಕರು, ಹಿರಿಯರೆಲ್ಲರ ಮೊಗದಲ್ಲಿ ಏನೋ ಒಂದು ಖುಷಿ, ದಾವಂತ ಮತ್ತು ಕುತೂಹಲ. ಆ ಕೌತುಕಕ್ಕೆ ಕಾರಣವಾಗಿದ್ದು, ‘ವಿಜಯಾನಂದ’ ಚಿತ್ರದ ಆಡಿಷನ್! ಸಾರಿಗೆ, ಪತ್ರಿಕೋದ್ಯಮ ಸೇರಿ ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ವಿಆರ್ಎಲ್ ಸಂಸ್ಥೆ, ವಿಆರ್ಎಲ್ ಫಿಲಂ ಪ್ರೊಡಕ್ಷನ್ಸ್ ಮೂಲಕ ಮೊದಲ ಸಲ ಚಿತ್ರನಿರ್ವಣಕ್ಕಿಳಿದಿರುವುದು ಗೊತ್ತಿರುವ ಸಂಗತಿ. ಚೊಚ್ಚಲ ಕಾಣಿಕೆಯಾಗಿ ಪದ್ಮಶ್ರೀ ಪುರಸ್ಕೃತ ಮತ್ತು ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ … Continue reading ವಿಜಯಾನಂದ ಜನಸಾಗರ; ಚಿತ್ರದ ಆಡಿಷನ್ಗೆ ಅಭೂತಪೂರ್ವ ಸ್ಪಂದನೆ..
Copy and paste this URL into your WordPress site to embed
Copy and paste this code into your site to embed