ತಿಂದುಂಡ ಮನೆಯವರ ಮೇಲೆ ತೀವ್ರ ಹಲ್ಲೆ ಮಾಡಿದ ಯುವಕ; ಪಾರಿವಾಳಕ್ಕಾಗಿ ನಡೆದ ಕಾಳಗ!
ಕೋಲಾರ: ಇತ್ತೀಚೆಗೆ ಸಣ್ಣಪುಟ್ಟ ವಿಷಯಕ್ಕೆ ಗಲಾಟೆ, ಹಲ್ಲೆಗಳು ನಡೆಯುವ ಸುದ್ದಿಗಳನ್ನು ನೀವು ಕೇಳಿರುತ್ತೀರಿ. ಇಲ್ಲಿಯೂ ಅಂಥದ್ದೇ ಒಂದು ಘಟನೆ ನಡೆದಿದೆ. ಪಾರಿವಾಳಗಳ ವಿಚಾರಕ್ಕೂ ಈ ಪರಿಯ ಕಾಳಗ ನಡೆಯುವುದನ್ನು ಕೇಳಿದಾಗ ಮನಸ್ಸು ಕದಡದೆ ಇರುವುದಿಲ್ಲ. ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ಇಂಥದ್ದೊಂದು ಘಟನೆ ಸಂಭವಿಸಿದೆ. ಗಾಂಧಿ ಸರ್ಕಲ್ ಬಳಿ ಇರುವ ರಾಮುಗೆ ಪಾರಿವಾಳ ಸಾಕುವ ಹವ್ಯಾಸವಿತ್ತು. ಪಾರಿವಾಳಗಳ ಟೂರ್ನಮೆಂಟ್ಗಳನ್ನು ಆಯೋಜನೆ ಮಾಡುತ್ತಿದ್ದ. ಅದೇ ಗಾಂಧಿ ಸರ್ಕಲ್ ಬಳಿ ವಾಸವಿದ್ದ ಇಮ್ರಾನ್ ಖಾನ್ ಎಂಬಾತ ರಾಮು ಜತೆ ಪೇಂಟಿಂಗ್ … Continue reading ತಿಂದುಂಡ ಮನೆಯವರ ಮೇಲೆ ತೀವ್ರ ಹಲ್ಲೆ ಮಾಡಿದ ಯುವಕ; ಪಾರಿವಾಳಕ್ಕಾಗಿ ನಡೆದ ಕಾಳಗ!
Copy and paste this URL into your WordPress site to embed
Copy and paste this code into your site to embed