ತಿಂದುಂಡ ಮನೆಯವರ ಮೇಲೆ ತೀವ್ರ ಹಲ್ಲೆ ಮಾಡಿದ ಯುವಕ; ಪಾರಿವಾಳಕ್ಕಾಗಿ ನಡೆದ ಕಾಳಗ!

ಕೋಲಾರ: ಇತ್ತೀಚೆಗೆ ಸಣ್ಣಪುಟ್ಟ ವಿಷಯಕ್ಕೆ ಗಲಾಟೆ, ಹಲ್ಲೆಗಳು ನಡೆಯುವ ಸುದ್ದಿಗಳನ್ನು ನೀವು ಕೇಳಿರುತ್ತೀರಿ. ಇಲ್ಲಿಯೂ ಅಂಥದ್ದೇ ಒಂದು ಘಟನೆ ನಡೆದಿದೆ. ಪಾರಿವಾಳಗಳ ವಿಚಾರಕ್ಕೂ ಈ ಪರಿಯ ಕಾಳಗ ನಡೆಯುವುದನ್ನು ಕೇಳಿದಾಗ ಮನಸ್ಸು ಕದಡದೆ ಇರುವುದಿಲ್ಲ. ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ಇಂಥದ್ದೊಂದು ಘಟನೆ ಸಂಭವಿಸಿದೆ. ಗಾಂಧಿ ಸರ್ಕಲ್​ ಬಳಿ ಇರುವ ರಾಮುಗೆ ಪಾರಿವಾಳ ಸಾಕುವ ಹವ್ಯಾಸವಿತ್ತು. ಪಾರಿವಾಳಗಳ ಟೂರ್ನಮೆಂಟ್​ಗಳನ್ನು ಆಯೋಜನೆ ಮಾಡುತ್ತಿದ್ದ. ಅದೇ ಗಾಂಧಿ ಸರ್ಕಲ್​​ ಬಳಿ ವಾಸವಿದ್ದ ಇಮ್ರಾನ್​ ಖಾನ್​ ಎಂಬಾತ ರಾಮು ಜತೆ ಪೇಂಟಿಂಗ್ … Continue reading ತಿಂದುಂಡ ಮನೆಯವರ ಮೇಲೆ ತೀವ್ರ ಹಲ್ಲೆ ಮಾಡಿದ ಯುವಕ; ಪಾರಿವಾಳಕ್ಕಾಗಿ ನಡೆದ ಕಾಳಗ!