ಬಂಡೀಪುರದಲ್ಲಿ ಪ್ರಯಾಣಿಕನಿಗೆ ಅಟ್ಟಾಡಿಸಿದ ಆನೆ!

ಚಾಮರಾಜನಗರ: ಬಂಡೀಪುರ ಅರಣ್ಯ ಪ್ರದೇಶದ ಮದ್ದೂರು ಚೆಕ್ ಪೋಸ್ಟ್ ನಲ್ಲಿ ಕಾರಿನಿಂದ ಕೆಳಗಿಳಿದು‌ ನಿಂತಿದ್ದ ಪ್ರಯಾಣಿಕರನ್ನು ಆನೆಯೊಂದು ಅಟ್ಟಾಡಿಸಿದೆ. ಕೇರಳ ರಸ್ತೆಯ ಅರಣ್ಯದ ಒಳಭಾಗದಲ್ಲಿ ಕಾರಿನಿಂದ ಕೆಳಗಿಳಿದು ಪ್ರಯಾಣಿಕರು ಫೋಟೋ ತೆಗೆಯುತ್ತಿದ್ದರು. ಈ ವೇಳೆ ಆನೆ ಅಟ್ಟಾಡಿಸಿದ್ದು, ಓರ್ವ ಪ್ರಯಾಣಿಕ ತನ್ನ ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗಿ ಎದ್ದು ಬಿದ್ದು, ಕಾರು ಹತ್ತಿದ್ದಾರೆ. ಇದನ್ನು ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ವನ್ಯಜೀವಿ ಕಾಯ್ದೆ ಉಲ್ಲಂಘಿಸಿ ಕಾರಿನಿಂದ ಕೆಳಗಿಳಿಯದಂತೆ ಪ್ರಯಾಣಿಕರಿಗೆ ನಿರ್ಬಂಧ ಹೇರಲಾಗಿದೆಯಾದರೂ ಪ್ರಯಾಣಿಕರು ಪದೇ ಪದೇ … Continue reading ಬಂಡೀಪುರದಲ್ಲಿ ಪ್ರಯಾಣಿಕನಿಗೆ ಅಟ್ಟಾಡಿಸಿದ ಆನೆ!