“ಅಸ್ಸಾಂನ ಜನ ಬಿಜೆಪಿ ಸರ್ಕಾರದ ಪ್ರಯೋಜನ ಅರಿತಿದ್ದಾರೆ”

ನವದೆಹಲಿ : ಅಸ್ಸಾಂನಲ್ಲಿ ಬಿಜೆಪಿ ಗೆಲುವಿನತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಹಾಗೂ ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವರಾದ ಡಾ. ಜಿತೇಂದ್ರ ಸಿಂಗ್​ ಅಸ್ಸಾಂ ಜನತೆಗೆ ಧನ್ಯವಾದ ಸಲ್ಲಿಸಿದ್ದಾರೆ. ಬಿಜೆಪಿಗೆ ಭಾರೀ ಗೆಲುವು ಲಭಿಸಲು ರಾಜ್ಯದ ಜನರು ಕೇಂದ್ರ ಮತ್ತು ರಾಜ್ಯ ಎರಡೂ ಕಡೆ ಬಿಜೆಪಿ ಅಧಿಕಾರದಲ್ಲಿರುವುದರಿಂದ ಆಗುವ ಪ್ರಯೋಜನವನ್ನು ಅರಿತಿದ್ದಾರೆ. ಅದಕ್ಕಾಗೇ ಮತ್ತೆ ನಮ್ಮ ಪಕ್ಷವನ್ನು ಚುನಾಯಿಸಿದ್ದಾರೆ ಎಂದಿದ್ದಾರೆ. #AssamAssemblyPoll: I thank the people of #Assam from the bottom of my … Continue reading “ಅಸ್ಸಾಂನ ಜನ ಬಿಜೆಪಿ ಸರ್ಕಾರದ ಪ್ರಯೋಜನ ಅರಿತಿದ್ದಾರೆ”