ಆಕಾಂಕ್ಷಿಗಳ ಪಟ್ಟು, ಕೈ ಇಕ್ಕಟ್ಟು: ದತ್ತ ಸವಾಲ್, ಜೆಡಿಎಸ್​ನತ್ತ ಆಚಾರ್, ತಹಸೀಲ್ದಾರ್…

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಎರಡು ಹಂತದಲ್ಲಿ ಟಿಕೆಟ್ ಹಂಚಿಕೆ ಮಾಡಿದ ಕಾಂಗ್ರೆಸ್​ನಲ್ಲೀಗ ಅಸಮಾಧಾನದ ಬುಗ್ಗೆ ಎದ್ದಿದೆ. ಟಿಕೆಟ್ ವಂಚಿತರು ರಾಜಕೀಯ ಅಸ್ತಿತ್ವಕ್ಕಾಗಿ ಬಿಜೆಪಿ ಹಾಗೂ ಜೆಡಿಎಸ್​ನತ್ತ ಮುಖಮಾಡಿದ್ದು, ಕೈ ಪಾಳಯಕ್ಕೆ ಹೊಸ ಸವಾಲು ಎದುರಾಗಿದೆ. ಮೊದಲ ಪಟ್ಟಿ ಬಿಡುಗಡೆಗೊಂಡ ಬಳಿಕ ಅಷ್ಟಾಗಿ ಅಪಸ್ವರ ಕೇಳಿಬಂದಿರಲಿಲ್ಲ. ಸಣ್ಣ ಪ್ರಮಾಣದ ಅಸಮಾಧಾನ ಅಲ್ಲೇ ಬೂದಿಮುಚ್ಚಿದ ಕೆಂಡದಂತಿತ್ತು. ಆದರೆ, ಎರಡನೇ ಪಟ್ಟಿಯ 42ರ ಪೈಕಿ 10ಕ್ಕೂ ಹೆಚ್ಚು ಕಡೆಗಳಲ್ಲಿ ಅಸಮಾಧಾನದ ಕಾವು ತಟ್ಟಿದೆ. ಟಿಕೆಟ್ ವಂಚಿತರು ಹಾಗೂ ಮೂರನೇ ಪಟ್ಟಿಯಲ್ಲಿ ಎಲ್ಲಿ … Continue reading ಆಕಾಂಕ್ಷಿಗಳ ಪಟ್ಟು, ಕೈ ಇಕ್ಕಟ್ಟು: ದತ್ತ ಸವಾಲ್, ಜೆಡಿಎಸ್​ನತ್ತ ಆಚಾರ್, ತಹಸೀಲ್ದಾರ್…