ವಿದೇಶಿ ವಿನಿಮಯ ಉಲ್ಲಂಘನೆ; ವಿಚಾರಣೆಗೆ ಹಾಜರಾಗುವಂತೆ ರಾಜಸ್ಥಾನ ಸಿಎಂ ಪುತ್ರನಿಗೆ ED ನೋಟಿಸ್

ಜೈಪುರ: ವಿದೇಶಿ ವಿನಿಮಯ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹಲೋಟ್​ ಅವರ ಪುತ್ರ ವೈಭವ್​ ಗೆಹ್ಲೋಟ್​ಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ED) ನೋಟಿಸ್​ ಜಾರಿ ಮಾಡಿದೆ. ವಿದೇಶಿ ವಿನಿಮಯ ಕಾಯ್ದೆ (FEMA), 1999ರ ಅನ್ವಯ ಅಕ್ಟೋಬರ್​ 27ರಂದು ಜೈಪುರ ಅಥವಾ ನವದೆಹಲಿಯಲ್ಲಿ ವಿಚಾರಣೆಗೆ ಹಾಜರಗುವಂತೆ ವೈಭವ್​ ಗೆಹ್ಲೋಟ್​ಗೆ ನೋಟಿಸ್​ ನೀಡಲಾಗಿದೆ ಎಂದು ಜಾರಿ ನಿರ್ದೇಶನಾಲಯದ (ED) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇತ್ತೀಚಿಗೆ ರಾಜಸ್ಥಾನ ಮೂಲದ ಹಾಸ್ಪಿಟಾಲಿಟಿ ಗ್ರೂಪ್ ಟ್ರಿಟಾನ್ ಹೋಟೆಲ್ಸ್ & ರೆಸಾರ್ಟ್ಸ್ … Continue reading ವಿದೇಶಿ ವಿನಿಮಯ ಉಲ್ಲಂಘನೆ; ವಿಚಾರಣೆಗೆ ಹಾಜರಾಗುವಂತೆ ರಾಜಸ್ಥಾನ ಸಿಎಂ ಪುತ್ರನಿಗೆ ED ನೋಟಿಸ್