ಬೆಂಗಳೂರಿನಲ್ಲಿ ಎಲ್ಲೆಲ್ಲೂ ರಾಮನಾಮ ಸ್ಮರಣೆ; ಮನೆ-ದೇವಾಲಯಗಳಲ್ಮಲಿ ಸಂಭ್ರಮಾಚರಣೆ

ಬೆಂಗಳೂರು :ಶತಮಾನಗಳ ಕೋಟ್ಯಾಂತರ ಜನರ ನಿರೀಕ್ಷೆ ನಿಜವಾಗುತ್ತಿರುವ ಅಮೃತ ಘಳಿಗೆ ಬಂದೇ ಬಿಟ್ಟಿದೆ. ಇಡೀ ದೇಶ ಸಂಭ್ರಮದಲ್ಲಿ ತೇಲಾಡುತ್ತಿದ್ದು, ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆಯಾಗುವ ಮೂಲಕ 500 ವರ್ಷಗಳ ವನವಾಸ ಅಂತ್ಯವಾಗುತ್ತಿದೆ. ಈ ಸಂಭ್ರಮಕ್ಕೆ ಇಡೀ ದೇಶ ಸಾಕ್ಷಿಯಾಗುತ್ತಿರುವ ಹೊತ್ತಿನಲ್ಲಿ ರಾಜಧಾನಿ ಬೆಂಗಳೂರು ಸಕಲ ರೀತಿಯಲ್ಲಿ ಸಜ್ಜಾಗಿದೆ. ಶ್ರೀರಾಮೋತ್ಸವದ ಹೆಸರಲ್ಲಿ ಸೋಮವಾರ ದಿನಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದೇವಾಲಯಗಳಲ್ಲಿ ವಿಶೇಷ ಅಭಿಷೇಕ, ಪೂಜೆ, ಹೋಮ-ಹವನ, ರಾಮತಾರಕ ಮಂತ್ರ ಜಪ, ಶ್ರೀರಾಮನ ವೇಷಭೂಷಣ, ರಾಮನ ಭಜನೆ, ಸಂಕೀರ್ತನೆ, ಉತ್ಸವಾದಿಗಳು … Continue reading ಬೆಂಗಳೂರಿನಲ್ಲಿ ಎಲ್ಲೆಲ್ಲೂ ರಾಮನಾಮ ಸ್ಮರಣೆ; ಮನೆ-ದೇವಾಲಯಗಳಲ್ಮಲಿ ಸಂಭ್ರಮಾಚರಣೆ