ವೈದ್ಯರ ಸಮಾಲೋಚನೆಗೆ ಅನುಮತಿ ಕೋರಿದ ಅರವಿಂದ್ ಕ್ರೇಜಿವಾಲ್:ಕೋರ್ಟ್ ಹೇಳಿದಿಷ್ಟು..?
ನವದೆಹಲಿ: ಮದ್ಯನೀತಿ ಹಗರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನಿಯಮಿತವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ತಮ್ಮ ವೈದ್ಯರನ್ನು ಸಮಾಲೋಚನೆ ನಡೆಸಲು ಅನುಮತಿ ಕೋರಿದ್ದಾರೆ. ಈ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ದೆಹಲಿ ಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ. ಇದನ್ನೂ ಓದಿ: ಚುನಾವಣಾ ಬಾಂಡ್: ಪ್ರಧಾನಿ ಮೋದಿ ವಿರುದ್ಧ ಕೇರಳದಲ್ಲಿ ರಾಹುಲ್ ಗಾಂಧಿ ಸ್ಫೋಟಕ ಹೇಳಿಕೆ! ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾಗಿದ್ದು. ಈ ಕುರಿತು ತಮ್ಮ ವೈದ್ಯರನ್ನು ನಿರಂತರ ಸಮಾಲೋಚನೆ ನಡೆಸಲು ಅವಕಾಶ … Continue reading ವೈದ್ಯರ ಸಮಾಲೋಚನೆಗೆ ಅನುಮತಿ ಕೋರಿದ ಅರವಿಂದ್ ಕ್ರೇಜಿವಾಲ್:ಕೋರ್ಟ್ ಹೇಳಿದಿಷ್ಟು..?
Copy and paste this URL into your WordPress site to embed
Copy and paste this code into your site to embed