ರಾಮ ಮಂದಿರ ಉದ್ಘಾಟನೆ ದಿನ ಹತ್ತಿರ ಬರ್ತಿದ್ದಂತೆ ಹಿಂದುಪರ ಹೋರಾಟಗಾರರ ಬಂಧನ?

ಹುಬ್ಬಳ್ಳಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಹಿಂದಿನ ದಿನ ಅಂದರೆ 1992ರ ಡಿ. 5ರಂದು ರಾತ್ರಿ ಹಿಂದು-ಮುಸ್ಲಿಮರ ಗಲಾಟೆ ನಡೆದಿತ್ತು. ಹಿಂದು ಕಾರ್ಯಕರ್ತರು ಹುಬ್ಬಳ್ಳಿ ಶಹರ ಠಾಣೆ ವ್ಯಾಪ್ತಿಯ ಮಳಿಗೆಯೊಂದಕ್ಕೆ ಬೆಂಕಿ ಹಚ್ಚಿದ್ದರು. ಪೊಲೀಸರು ಇಂಥ ಹಳೆಯ ಪ್ರಕರಣಗಳ ಜಾಡು ಹಿಡಿದು ಹೊರಟಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ದಿನ ಸನ್ನಿಹಿತವಾಗುತ್ತಿರುವ ವೇಳೆಯಲ್ಲಿಯೇ ಇಂಥ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ನಡೆಯುತ್ತಿರುವುದು ಸರ್ಕಾರದ ನಡೆಯನ್ನು ಪ್ರಶ್ನಿಸುವಂತೆ ಮಾಡಿದೆ. ರಾಮಮಂದಿರ ಹೋರಾಟದ ಸಂದರ್ಭ ಅಂದರೆ 1992ರಿಂದ 1996ರವರೆಗೆ ಹುಬ್ಬಳ್ಳಿಯಲ್ಲಿ ನಡೆದಿದ್ದ … Continue reading ರಾಮ ಮಂದಿರ ಉದ್ಘಾಟನೆ ದಿನ ಹತ್ತಿರ ಬರ್ತಿದ್ದಂತೆ ಹಿಂದುಪರ ಹೋರಾಟಗಾರರ ಬಂಧನ?