ಸಹೋದರರ ನಡುವೆ ವಾಗ್ವಾದ; ತಮ್ಮನನ್ನು ಗುಂಡಿಕ್ಕಿ ಕೊಂದ ಯೋಧ

ಜೈಪುರ: ವಿಚಾರ ಒಂದಕ್ಕೆ ಅಣ್ಣ-ತಮ್ಮನ ನಡುವೆ ಶುರುವಾದ ಜಗಳ ಒಬ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಭಾರತೀಯ ಸೇನೆಯಲ್ಲಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ಧೀರ್​ ಸಿಂಗ್​(43) ತನ್ನ ಸಹೋದರ ಹೀರಾ ಸಿಂಗ್​(40)ನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಪ್ರಕರಣದ ಹಿನ್ನಲೆ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್​ ಅಧಿಕಾರಿ ಭೂಪೇಂದ್ರ ಸಿಂಗ್​ ಜೈಪುರದ ಬಿಂದಯಾಕ ಪ್ರದೇಶದ ನಿವಾಸಿಗಳಾದ ಧೀರ್​ ಸಿಂಗ್​ ಹಾಗೂ ಆತನ ಹೀರಾ ಸಿಂಗ್​ ನಡುವೆ ವಿಚಾರ ಒಂದಕ್ಕೆ ಗಲಾಟೆ ಶುರುವಾಗಿದೆ. ಇಬ್ಬರ ನಡುವೆ ಮಾತಿಗೆ ಮಾತು … Continue reading ಸಹೋದರರ ನಡುವೆ ವಾಗ್ವಾದ; ತಮ್ಮನನ್ನು ಗುಂಡಿಕ್ಕಿ ಕೊಂದ ಯೋಧ