ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ಮುಗಿಯುತ್ತಿದ್ದಂತೆ ತಾರಕಕ್ಕೇರಿತು ಅರ್ಜುನ್ ಸರ್ಜಾ ಸಿಟ್ಟು…
ಬೆಂಗಳೂರು: ಮಗನಂತಿದ್ದ ಅಳಿಯ ಚಿರಂಜೀವಿ ಸಾವಿನಿಂದ ನಟ ಅರ್ಜುನ್ ಸರ್ಜಾ ತೀವ್ರ ದುಃಖಿತರಾಗಿದ್ದಾರೆ. ಎತ್ತಾಡಿಸಿದ ಹುಡುಗನ ಶವವನ್ನು ತಾನೇ ಹೊರುವ ಪರಿಸ್ಥಿತಿ ಬಂತಲ್ಲಾ ಎಂಬ ನೋವು ಅವರದ್ದು. ಚಿರು ಸಾವಿನ ಬಳಿಕ ಅರ್ಜುನ್ ಸರ್ಜಾ ಇದುವರೆಗೂ ಒಂದೇ ಒಂದು ಪ್ರತಿಕ್ರಿಯೆ ನೀಡಿಲ್ಲ. ಜೂ.7ರಂದು ಚಿರು ಹೃದಯಾಘಾತದಿಂದ ಮೃತಪಡುತ್ತಿದ್ದಂತೆ ತಮ್ಮ ಫೇಸ್ಬುಕ್ನ ಪ್ರೊಫೈಲ್ ಹಾಗೂ ಕವರ್ ಫೋಟೋವನ್ನು ಅರ್ಜುನ್ ಸರ್ಜಾ ಬದಲಿಸಿದ್ದರು. ಅಲ್ಲಿ ಕಪ್ಪು ಫೋಟೋವನ್ನು ಹಾಕಿ ಮೌನವಾಗಿಯೇ ತಮ್ಮ ಶೋಕವನ್ನು ವ್ಯಕ್ತಪಡಿಸಿದ್ದರು. ಚಿರಂಜೀವಿ ಅಂತ್ಯಕ್ರಿಯೆಯಲ್ಲಿ ಎಲ್ಲ ಕೆಲಸಗಳನ್ನೂ … Continue reading ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ಮುಗಿಯುತ್ತಿದ್ದಂತೆ ತಾರಕಕ್ಕೇರಿತು ಅರ್ಜುನ್ ಸರ್ಜಾ ಸಿಟ್ಟು…
Copy and paste this URL into your WordPress site to embed
Copy and paste this code into your site to embed