ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ಮುಗಿಯುತ್ತಿದ್ದಂತೆ ತಾರಕಕ್ಕೇರಿತು ಅರ್ಜುನ್​ ಸರ್ಜಾ ಸಿಟ್ಟು…

ಬೆಂಗಳೂರು: ಮಗನಂತಿದ್ದ ಅಳಿಯ ಚಿರಂಜೀವಿ ಸಾವಿನಿಂದ ನಟ ಅರ್ಜುನ್​ ಸರ್ಜಾ ತೀವ್ರ ದುಃಖಿತರಾಗಿದ್ದಾರೆ. ಎತ್ತಾಡಿಸಿದ ಹುಡುಗನ ಶವವನ್ನು ತಾನೇ ಹೊರುವ ಪರಿಸ್ಥಿತಿ ಬಂತಲ್ಲಾ ಎಂಬ ನೋವು ಅವರದ್ದು. ಚಿರು ಸಾವಿನ ಬಳಿಕ ಅರ್ಜುನ್​ ಸರ್ಜಾ ಇದುವರೆಗೂ ಒಂದೇ ಒಂದು ಪ್ರತಿಕ್ರಿಯೆ ನೀಡಿಲ್ಲ. ಜೂ.7ರಂದು ಚಿರು ಹೃದಯಾಘಾತದಿಂದ ಮೃತಪಡುತ್ತಿದ್ದಂತೆ ತಮ್ಮ ಫೇಸ್​ಬುಕ್​ನ ಪ್ರೊಫೈಲ್​ ಹಾಗೂ ಕವರ್​ ಫೋಟೋವನ್ನು ಅರ್ಜುನ್​ ಸರ್ಜಾ ಬದಲಿಸಿದ್ದರು. ಅಲ್ಲಿ ಕಪ್ಪು ಫೋಟೋವನ್ನು ಹಾಕಿ ಮೌನವಾಗಿಯೇ ತಮ್ಮ ಶೋಕವನ್ನು ವ್ಯಕ್ತಪಡಿಸಿದ್ದರು. ಚಿರಂಜೀವಿ ಅಂತ್ಯಕ್ರಿಯೆಯಲ್ಲಿ ಎಲ್ಲ ಕೆಲಸಗಳನ್ನೂ … Continue reading ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ಮುಗಿಯುತ್ತಿದ್ದಂತೆ ತಾರಕಕ್ಕೇರಿತು ಅರ್ಜುನ್​ ಸರ್ಜಾ ಸಿಟ್ಟು…