ಅಪ್ಪು ಅಭಿಮಾನೋತ್ಸವ: ಬೊಂಬೆ ಹೇಳುತೈತೆ ಗೀತೆ ಹಾಡಿದ ಸಿದ್ದನಕೊಳ್ಳದ ಡಾ.ಶಿವಕುಮಾರ ಶ್ರೀ
ಬಾಗಲಕೋಟೆ: ನಗರದಲ್ಲಿ ಡಾ.ರಾಜಕುಮಾರ್ ಜನ್ಮದಿನೋತ್ಸವದ ಅಂಗವಾಗಿ ದಿ.ಪವರ್ ಸ್ಟಾರ್ ಅವರ ಅಪ್ಪು ಅಭಿಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಾಗಲಕೋಟೆಯ ವಿ.ಡಿ.ಫಿಲ್ಮ್ ಮೇಕರ್ಸ್ ವತಿಯಿಂದ ನಗರದ ವಿದ್ಯಾಗಿರಿ ವೃತ್ತದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಚಿತ್ರಗಳ ಗೀತೆಗಳ ಗಾಯನ ಹಾಗೂ ಕಲಾವುದರಿಂದ ನಡೆದ ನೃತ್ಯ ಕಾರ್ಯಕ್ರಮ ಎಲ್ಲರಿಗೆ ಮನೋರಂಜನೆಯ ರಸದೌತಣವನ್ನ ಉಡಬಡಿಸಿತು. ಬಾಗಲಕೋಟೆ ಜಿಲ್ಲೆಯ ಸುಕ್ಷೇತ್ರ ಸಿದ್ದನಕೊಳ್ಳದ ಡಾ.ಶಿವಕುಮಾರ ಶ್ರೀಗಳು ಹಾಗೂ ಖಾಸಗಿ ವಾಹಿನಿಯ ಡಾನ್ಸ್ ಕರ್ನಾಟಕ ಡಾನ್ಸ್ ಶೋ’ದ ಪ್ರತಿಭೆ ಚೈತ್ರಾಲಿ ಚಿಲ್ಲಾಳ ಅವರು … Continue reading ಅಪ್ಪು ಅಭಿಮಾನೋತ್ಸವ: ಬೊಂಬೆ ಹೇಳುತೈತೆ ಗೀತೆ ಹಾಡಿದ ಸಿದ್ದನಕೊಳ್ಳದ ಡಾ.ಶಿವಕುಮಾರ ಶ್ರೀ
Copy and paste this URL into your WordPress site to embed
Copy and paste this code into your site to embed