ಪಕ್ಷ ವಿರೋಧಿ ಚಟುವಟಿಕೆ; ಕಾಂಗ್ರೆಸ್ ನಿಂದ ಕೈ ಮುಖಂಡನ‌ ಉಚ್ಛಾಟನೆ

ಹಾವೇರಿ: ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಹಿನ್ನಲೆಯಲ್ಲಿ ಕಾಂಗ್ರೆಸ್​​ ಮುಖಂಡನ‌ ಉಚ್ಛಾಟನೆ ಮಾಡಲಾಗಿದೆ. ಜಟ್ಡಪ್ಪ ಕರೇಗೌಡ್ರು ಉಚ್ಛಾಟನೆ ಗೊಂಡ ಕಾಂಗ್ರೆಸ್​​ ಮುಖಂಡ. ರಾಣೇಬೆನ್ನೂರು ಕ್ಷೇತ್ರದ ಕೈ ಟಿಕೆಟ್ ಆಕಾಂಕ್ಷಿಯಾಗಿದ್ದ ಜಟ್ಟಪ್ಪ ಕರೇಗೌಡ್ರು. ಟಿಕೆಟ್​ ಸಿಗದ ಹಿನ್ನೆಲೆಯಲ್ಲಿ ಕೈ ಪಕ್ಷದ ಬಂಡಾಯ ಅಭ್ಯರ್ಥಿ ಆಗಲು ಹೊರಟಿದ್ದರು. ಇದನ್ನೂ ಓದಿ: ಏನೇ ಆದ್ರೂ ಆರ್​ಸಿಬಿ ನನ್ನ ಫೇವರಿಟ್… ಕಪ್ ಗೆಲ್ಲುವ ಸಮಯ ಬಂದೇ ಬರುತ್ತದೆ: ಡಿಕೆಶಿ ಶ್ರೀ ಜಟ್ಟಪ್ಪ ಎಸ್ ಕರೇ ಗೌಡ್ರು, ಮಾಜಿ ಸದಸ್ಯರು ಎ.ಪಿ. ಎಂ … Continue reading ಪಕ್ಷ ವಿರೋಧಿ ಚಟುವಟಿಕೆ; ಕಾಂಗ್ರೆಸ್ ನಿಂದ ಕೈ ಮುಖಂಡನ‌ ಉಚ್ಛಾಟನೆ