ನಟ ದರ್ಶನ್ ಪ್ರಕರಣದಲ್ಲಿ ಟ್ವಿಸ್ಟ್: ಕೇಳಿ ಬಂತು ಮತ್ತೊಂದು ಹೆಸರು ನಂದಿತಾ!
ಬೆಂಗಳೂರು: ನಟ ದರ್ಶನ್ ವಿಷಯವಾಗಿ ಕಳೆದೆರಡು ದಿನಗಳಿಂದ ನಡೆಯುತ್ತಿರುವ ವಿದ್ಯಮಾನಕ್ಕೆ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ನಟ ದರ್ಶನ್, ನಿರ್ಮಾಪಕ ಉಮಾಪತಿ ಸೇರಿ ದರ್ಶನ್ ಅವರ ಇತರ ಸ್ನೇಹಿತರ ನಡುವೆ ಗೊಂದಲ ತಂದಿಟ್ಟಿದ್ದ ಅರುಣಾಕುಮಾರಿ ವಿಷಯದಲ್ಲಿ ಇದೀಗ ಮತ್ತೊಂದು ಹೆಸರು ಕೇಳಿಬಂದಿದೆ. ಹೌದು.. ಈ ಪ್ರಕರಣದಲ್ಲಿ ಇದೀಗ ನಂದಿತಾ ಎಂಬ ಮತ್ತೊಂದು ಹೆಸರು ಕೇಳಿಬಂದಿದ್ದು, ಆಕೆ ಮತ್ಯಾರೂ ಅಲ್ಲ. ಇದೇ ಅರುಣಾಕುಮಾರಿ. ನಿರ್ದೇಶಕ ನಾಗೇಂದ್ರಪ್ರಸಾದ್ ಅವರು ತಮ್ಮ ಸ್ನೇಹಿತ ನಾಗವರ್ಧನ್ ಜತೆಗೆ ನಡೆಸಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಈ … Continue reading ನಟ ದರ್ಶನ್ ಪ್ರಕರಣದಲ್ಲಿ ಟ್ವಿಸ್ಟ್: ಕೇಳಿ ಬಂತು ಮತ್ತೊಂದು ಹೆಸರು ನಂದಿತಾ!
Copy and paste this URL into your WordPress site to embed
Copy and paste this code into your site to embed