ಪ್ರಶಸ್ತಿ ವಾಪ್ಸಿ ಬಳಿಕ ಇದೀಗ ಪಾಠ ವಾಪ್ಸಿ; ಪಠ್ಯ ಪರಿಷ್ಕರಣೆ ವಿವಾದಕ್ಕೆ ಇನ್ನೊಂದು ತಿರುವು…

ಬೆಂಗಳೂರು: ಪಕ್ಷ, ತತ್ವ, ಪಂಥ, ಸಿದ್ಧಾಂತಗಳ ಹಿನ್ನೆಲೆಯಲ್ಲಿ ಈ ಹಿಂದೊಮ್ಮೆ ಉಂಟಾಗಿದ್ದ ಸಂಘರ್ಷ ಪ್ರಶಸ್ತಿ ವಾಪ್ಸಿಯಂಥ ಅಭಿಯಾನಕ್ಕೆ ಕಾರಣವಾಗಿತ್ತು. ಇದೀಗ ಪಠ್ಯ ಪರಿಷ್ಕರಣೆ ಸಂಬಂಧ ಉಂಟಾಗಿರುವ ಸಂಘರ್ಷ ಕೂಡ ಅಂಥದ್ದೇ ಹಾದಿ ಹಿಡಿದಿದ್ದು, ಪಾಠ ವಾಪ್ಸಿ ಎನ್ನುವಂಥ ಬೆಳವಣಿಗೆಗೆ ಕಾರಣವಾಗಿದೆ. ಈ ಹಿಂದೆ ಎಡಪಂಥೀಯ ಒಲವಿನ ಸಾಹಿತಿಗಳು ಒಂದಷ್ಟು ಮಂದಿ ಬಿಜೆಪಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸುವ ಸಲುವಾಗಿ ಪ್ರಶಸ್ತಿಯನ್ನು ಹಿಂದಿರುಗಿಸಿ ಗಮನ ಸೆಳೆದಿದ್ದರು. ಈಗ ಅದೇ ವಲಯದ ಕೆಲವರು ಪಠ್ಯ ಪರಿಷ್ಕರಣೆ ವಿವಾದದ ಹಿನ್ನೆಲೆಯಲ್ಲಿ ಪಾಠ … Continue reading ಪ್ರಶಸ್ತಿ ವಾಪ್ಸಿ ಬಳಿಕ ಇದೀಗ ಪಾಠ ವಾಪ್ಸಿ; ಪಠ್ಯ ಪರಿಷ್ಕರಣೆ ವಿವಾದಕ್ಕೆ ಇನ್ನೊಂದು ತಿರುವು…