ಅಮ್ಮ ನನ್ನನ್ನು ಕಾಪಾಡಿ, ಸಾಯಲು ಇಷ್ಟವಿಲ್ಲ: ಹತ್ರಾಸ್ ಗ್ಯಾಂಗ್​ರೇಪ್​​ ಕಿಚ್ಚು ಆರುವ ಮುನ್ನವೇ ಮತ್ತೊಂದು ಹೀನ ಕೃತ್ಯ

ಲಖನೌ: ಉತ್ತರ ಪ್ರದೇಶದ ಹತ್ರಾಸ್​ನಲ್ಲಿ ನಡೆದ​ ಗ್ಯಾಂಗ್​ರೇಪ್​ ಪ್ರಕರಣದ ಕಿಚ್ಚು ಆರುವ ಮುನ್ನವೇ ಅದೇ ರೀತಿಯ ಮತ್ತೊಂದು ಘಟನೆ ರಾಜ್ಯದಲ್ಲಿ ನಡೆದಿದೆ. ಹತ್ರಾಸ್​ನಿಂದ ಸುಮಾರು 500 ಕಿ.ಮೀ ದೂರವಿರುವ ಗ್ರಾಮವೊಂದರಲ್ಲಿ 22 ವರ್ಷದ ದಲಿತ ಯುವತಿಯೊಬ್ಬಳು ಗ್ಯಾಂಗ್​ರೇಪ್​ ಹಾಗೂ ಹಲ್ಲೆಯಿಂದಾಗಿ ಬುಧವಾರ ಸಂಜೆ ಮೃತಪಟ್ಟಿರುವುದಾಗಿ ವರದಿಯಾಗಿದೆ. ಹತ್ರಾಸ್​ ಸಂತ್ರಸ್ತೆಯ ಮೃತದೇಹವನ್ನು ದೆಹಲಿಯ ಸಫ್ದಾರ್​ ಜಂಗ್​ ಆಸ್ಪತ್ರಯಿಂದ ಪೊಲೀಸರು ಬಲವಂತವಾಗಿ ಅಂತ್ಯಕ್ರಿಯೆಗೆ ತೆಗೆದುಕೊಂಡು ಹೋದ ಸಮಯದಲ್ಲೇ ಮತ್ತೊಂದು ಘಟನೆಯು ನಡೆದಿರುವುದು ನಾಗರಿಕ ಸಮಾಜದ ನಾಚಿಗೇಡಿನ ಸಂಗತಿಯಾಗಿದೆ. ಮೃತಪಟ್ಟ ಬರ್ಲಾಂಪುರ್​ … Continue reading ಅಮ್ಮ ನನ್ನನ್ನು ಕಾಪಾಡಿ, ಸಾಯಲು ಇಷ್ಟವಿಲ್ಲ: ಹತ್ರಾಸ್ ಗ್ಯಾಂಗ್​ರೇಪ್​​ ಕಿಚ್ಚು ಆರುವ ಮುನ್ನವೇ ಮತ್ತೊಂದು ಹೀನ ಕೃತ್ಯ