ರಾಜಸ್ಥಾನ ಚುನಾವಣೆ| 23 ಅಭ್ಯರ್ಥಿಗಳ ಆರನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್; ಗೆಹ್ಲೋಟ್​ ಬೆಂಬಲಿಗರಿಗೆ ಶಾಕ್

ನವದೆಹಲಿ: ಮುಂಬರುವ ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್​ 1923 ಅಭ್ಯರ್ಥಿಗಳ ಆರನೇ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ. ಬಿಡುಗಡೆಯಾಗಿರುವ ಆರನೇ ಪಟ್ಟಿಯಲ್ಲಿ ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​ ಬೆಂಬಲಿಗರಾದ ಮಹೇಶ್​ ಜೋಶಿ, ಶಾಂತಿ ಧರಿವಾಲ್​ ಹಾಗೂ ಧರ್ಮೆಂದ್ರ ರಾಥೋರ್​ಗೆ ಟಿಕೆಟ್​ ಕಾಂಗ್ರೆಸ್​ ಹೈಕಮಾಂಡ್​ ಟಿಕೆಟ್​ ನಿರಾಕರಿಸಿದೆ. ಈ ಮೂಲಕ ಅಶೋಕ್​ ಗೆಹ್ಲೋಟ್​ ಬಣದ ವಿರುದ್ಧ ಸಚಿನ್​ ಪೈಲಟ್​ ಮೇಲುಗೈ ಸಾಧಿಸಿದಂತಾಗಿದೆ. ಕಳೆದ ವರ್ಷ ಅಶೋಕ್​ ಗೆಹ್ಲೋಟ್​ ಎಐಸಿಸಿ ಅಧ್ಯಕ್ಷರಾಗುವುದು ಖಚಿತವಾಗುತ್ತಿದ್ದಂತೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕಾಗಿತ್ತು. … Continue reading ರಾಜಸ್ಥಾನ ಚುನಾವಣೆ| 23 ಅಭ್ಯರ್ಥಿಗಳ ಆರನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್; ಗೆಹ್ಲೋಟ್​ ಬೆಂಬಲಿಗರಿಗೆ ಶಾಕ್