ಕೋವಿಡ್ ಟೈಮ್​ನಲ್ಲಿ ಕೂಡ ಐದು ರೂಪಾಯಿಯನ್ನೂ ಬಿಡದ ಅನಿರುದ್ಧ್: ನಿರ್ದೇಶಕನ ಆರೋಪ

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿಯ ನಾಯಕನಟ ಅನಿರುದ್ಧ್ ವಿರುದ್ಧ ಕೆಂಡ ಕಾರಿರುವ ನಿರ್ದೇಶಕ ಆರೂರ್ ಜಗದೀಶ್, ಅನಿರುದ್ಧ್ ಅವರಿಂದಾಗಿ ಧಾರಾವಾಹಿಯ ಸಮಯ ಹಾಗೂ ಹಣ ಹೇಗೆ ವೇಸ್ಟ್ ಆಗುತ್ತ ಸಾಗಿತು ಎಂಬುದನ್ನು ವಿವರಿಸಿದ್ದಾರೆ. ‘‘ಪ್ರತಿ ಶಾಟ್ ತೆಗೆದಾಗಲೂ ಅನಿರುದ್ಧ್ ಮಾನಿಟರ್ ಹತ್ತಿರ ಬಂದು ನೋಡೋರು. ಇನ್ನೊಂದ್ಸಲ ಮಾಡ್ತೀನಿ, ಮತ್ತೊಂದ್ಸಲ ಮಾಡ್ತೀನಿ, ಇದಕ್ಕಿಂತ ಚೆನ್ನಾಗಿ ಮಾಡ್ತೀನಿ ಅನ್ನೋರು. ಇಲ್ಲಿ ಟೈಮಿಂಗ್ ಇರುತ್ತೆ. ಬಜೆಟ್ ಲಿಮಿಟ್ ಇರುತ್ತೆ. ಆ ಒಂದು ಯೋಚನೆಯೇ ಅವರಿಗಿಲ್ಲ. ಕೊಡುವ 9 ಗಂಟೆ ಟೈಮ್‌ನಲ್ಲಿ ಈ … Continue reading ಕೋವಿಡ್ ಟೈಮ್​ನಲ್ಲಿ ಕೂಡ ಐದು ರೂಪಾಯಿಯನ್ನೂ ಬಿಡದ ಅನಿರುದ್ಧ್: ನಿರ್ದೇಶಕನ ಆರೋಪ