ವಾಯು ಮಾಲಿನ್ಯವನ್ನು ತಡೆಗಟ್ಟಲು ಆನಂದ್ ಮಹೀಂದ್ರಾ ನೀಡಿದ್ರು ಸೂಪರ್ ಐಡಿಯಾ
ನವದೆಹಲಿ: ದೆಹಲಿಯಲ್ಲಿ ವಾಯು ಮಾಲಿನ್ಯದಿಂದಾಗಿ ಜನರು ನಾನಾ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಪರಿಸ್ಥಿತಿಗೆ ಕಡಿವಾಣ ಹಾಕಲು ಉದ್ಯಮಿ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ನೀಡಿರುವ ಸಲಹೆ ವೈರಲ್ ಆಗುತ್ತಿದೆ. ದೆಹಲಿಯು ವಾಯು ಮಾಲಿನ್ಯದಿಂದ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಬೆಳೆ ತ್ಯಾಜ್ಯವನ್ನು ಸುಡುವುದೇ ಈ ಮಾಲಿನ್ಯಕ್ಕೆವೊಂದು ಕಾರಣವಗಾಗಿದೆ. ಈ ಹಿನ್ನೆಲೆಯಲ್ಲಿ ಆನಂದ್ ಮಹೀಂದ್ರ ಪ್ರತಿಕ್ರಿಯಿಸಿದ್ದಾರೆ. ಆನಂದ್ ಮಹೀಂದ್ರಾ ತಮ್ಮ ಪೋಸ್ಟ್ನಲ್ಲಿ ಬರೆದಿದ್ದಾರೆ ‘ದೆಹಲಿಯಲ್ಲಿ ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಪುನರುತ್ಪಾದಕ( ನೈಸರ್ಗಿಕ ಕೃಷಿ) ಕೃಷಿಗೆ ಅವಕಾಶ … Continue reading ವಾಯು ಮಾಲಿನ್ಯವನ್ನು ತಡೆಗಟ್ಟಲು ಆನಂದ್ ಮಹೀಂದ್ರಾ ನೀಡಿದ್ರು ಸೂಪರ್ ಐಡಿಯಾ
Copy and paste this URL into your WordPress site to embed
Copy and paste this code into your site to embed