ನೀರಿನ ಕೊರತೆಗೆ ವಿನೂತನ ಉಪಾಯ; ಎಸಿ ನೀರು ಹೀಗೆ ಬಳಸಿ ಎಂದ್ರು ಆನಂದ್ ಮಹೀಂದ್ರಾ

ನವದೆಹಲಿ: ಸುಡು.. ಸುಡು ಬೀಸಿಲು ಹೆಚ್ಚಾಗಿದೆ. ಬೀಸಿಲಿನ ಧಗೆ ಜತೆ ನೀರಿನ ಕೊರತೆ ಕೂಡಾ ಉಂಟಾಗಿದೆ. ಬೆಂಗಳೂರಿನ ಸದ್ಯದ ನೀರಿನ ಪರಿಸ್ಥಿತಿಯ ಬಗ್ಗೆ ಹೇಳಬೇಕಾಗಿಲ್ಲ. ನೀರಿನ ಕೊರತೆಗೆ ಸಂಬಂಧಿಸಿದ ಸುದ್ದಿಗಳನ್ನು ನಾವು ಕೇಳಿದ್ದೇವೆ, ನೋಡಿದ್ದೇವೆ ಈ ಹಿನ್ನೆಲೆಯಲ್ಲಿ ನೀರನ್ನು ಮಿತವಾಗಿ ಬಳಸುವುದು ಹೇಗೆ ಎಂಬ ಚರ್ಚೆ ಶುರುವಾಗಿದೆ. ಇದರೊಂದಿಗೆ, ನೀರನ್ನು ಉಳಿಸುವುದು ಹೇಗೆ ಎನ್ನುವ ಪ್ರಶ್ನೆಗೆ ಉದ್ಯಮಿ ಆನಂದ್ ಮಹೀಂದ್ರಾ ಅವರು ತಿಳಿಸಿದ್ದಾರೆ. ಬೇಸಿಗೆಯಲ್ಲಿ ಎಸಿ ಬಳಸುವುದು ಸಾಮಾನ್ಯ. ಆದರೆ ಎಸಿಗಳಿಂದ ಹೊರಬರುವ ನೀರು ವ್ಯರ್ಥವಾಗುತ್ತಿದೆ.  ಈ … Continue reading ನೀರಿನ ಕೊರತೆಗೆ ವಿನೂತನ ಉಪಾಯ; ಎಸಿ ನೀರು ಹೀಗೆ ಬಳಸಿ ಎಂದ್ರು ಆನಂದ್ ಮಹೀಂದ್ರಾ