ಪ್ರಧಾನಿ ಮೋದಿಗೆ ಆಪತ್ತಿದೆ ಎಂದು ಮತ್ತೆ ಮತ್ತೆ ಭವಿಷ್ಯ ನುಡಿಯುತ್ತಿರುವ ಜ್ಯೋತಿಷಿ!; ಭದ್ರತೆ ಹೆಚ್ಚಿಸಲಿಕ್ಕೂ ಸಲಹೆ

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಆಪತ್ತು ಇದೆ ಎಂಬುದಾಗಿ ಜ್ಯೋತಿಷಿಯೊಬ್ಬರು ಮತ್ತೆ ಮತ್ತೆ ಭವಿಷ್ಯ ನುಡಿಯುತ್ತಿರುವುದು ಕಂಡುಬಂದಿದೆ. ಇದೀಗ ಇನ್ನೊಮ್ಮೆ ಆಪತ್ತಿನ ಕುರಿತು ಎಚ್ಚರಿಕೆ ನೀಡಿರುವ ಅವರು ಭದ್ರತೆ ಹೆಚ್ಚಿಸುವ ಸಲಹೆಯನ್ನೂ ನೀಡಿದ್ದಾರೆ. ಅನಿರುದ್ಧ್ ಕುಮಾರ್ ಮಿಶ್ರಾ ಎಂಬ ಈ ಜ್ಯೋತಿಷಿ ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಪ್ರಧಾನಿ ಮೋದಿಗೆ ಆಪತ್ತಿದೆ ಎಂದು ಎಕ್ಸ್​ನಲ್ಲಿನ ತಮ್ಮ ಖಾತೆಯಲ್ಲಿ ಅವರು ಹೇಳಿಕೊಂಡಿದ್ದರು. ಇದನ್ನೂ ಓದಿ: ಪ್ರಧಾನಿ ಮೋದಿಗೆ ಆಪತ್ತಿದೆಯೇ?: ಸಹಾಯಕರ … Continue reading ಪ್ರಧಾನಿ ಮೋದಿಗೆ ಆಪತ್ತಿದೆ ಎಂದು ಮತ್ತೆ ಮತ್ತೆ ಭವಿಷ್ಯ ನುಡಿಯುತ್ತಿರುವ ಜ್ಯೋತಿಷಿ!; ಭದ್ರತೆ ಹೆಚ್ಚಿಸಲಿಕ್ಕೂ ಸಲಹೆ