ಚಿತ್ರಕಲಾ ಪರಿಷತ್ನಲ್ಲಿ ಏ.27ರಿಂದ ‘ದ ದಾಪರ್ ಶೋ’
ಬೆಂಗಳೂರು: ಏ.27 ರಿಂದ ಕರ್ನಾಟಕ ಚಿತ್ರಕಲಾ ಪರಿಷತ್ ಆವರಣದಲ್ಲಿ ‘ದ ದಾಪರ್ ಶೋ’ ಹೆಸರಿನಲ್ಲಿ ಪ್ರಸಿದ್ದ ಕಲಾವಿದ ಉದಯಕೃಷ್ಣ ಮತ್ತು ಪುತ್ರಿ ನಿಯತಿ ಭಟ್ ಅವರ ಚಿತ್ರಕಲಾ ಪ್ರದರ್ಶನವನ್ನು ಆಯೋಜಿಸಲಾಗಿದೆ. ಪ್ರದರ್ಶನದಲ್ಲಿ ವಿಶೇಷ ಪೇಂಟಿಂಗ್, ೆಟೋಗ್ರಫಿ, ಮಂಡಲ, ಗ್ರಾಫಿಕ್ಸ್ ಹೀಗೆ ವಿವಿಧ ಬಗೆಯ ಚಿತ್ರಗಳನ್ನು ಪ್ರದರ್ಶಿಸಲಾಗುವುದು. ಏ.27 ರಂದು ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿರುವ ಪ್ರದರ್ಶನವು ಏ.29 ರಂದು ಸಂಜೆಯವರೆಗೆ ನಡೆಯಲಿದೆ. ಪ್ರದರ್ಶನದ ಉದ್ಘಾಟನೆಯನ್ನು ಜಿ.ಎಸ್.ಶಂಕರಿಯವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಸಿದ್ಧ ಗಾಯಕರಾದ ಡಾ. ವಿದ್ಯಾಭೂಷಣ, ಶ್ಯಾಡೋ … Continue reading ಚಿತ್ರಕಲಾ ಪರಿಷತ್ನಲ್ಲಿ ಏ.27ರಿಂದ ‘ದ ದಾಪರ್ ಶೋ’
Copy and paste this URL into your WordPress site to embed
Copy and paste this code into your site to embed