‘ಆಸೆಯೇ ದುಃಖಕ್ಕೆ ಮೂಲ’ ಎನ್ನಲಿದ್ದಾರಾ ಬಿಗ್-ಬಿ ಅಮಿತಾಭ್ ಬಚ್ಚನ್?
ವಾರಾಣಸಿ: ‘ಆಸೆಯೇ ದುಃಖಕ್ಕೆ ಮೂಲ’ ಎಂದಾಕ್ಷಣ ಎಲ್ಲರ ಮನಸ್ಸಲ್ಲೂ ಒಮ್ಮೆ ಬುದ್ಧನ ನೆನಪಾಗಿ ಬಿಡುತ್ತದೆ. ನಿಜ.. ಇದು ಬುದ್ಧನ ಮಾತೇ ಆಗಿದ್ದರೂ ಸದ್ಯದಲ್ಲೇ ಇದು ಬಿಗ್-ಬಿ ಅಮಿತಾಭ್ ಬಚ್ಚನ್ ಬಾಯಿಂದ ಹೊರಹೊಮ್ಮಿದರೂ ಅಚ್ಚರಿ ಏನಿಲ್ಲ. ಏಕೆಂದರೆ ಬುದ್ಧನ ಹಲವು ಸಂದೇಶ, ಆತನ ಬದುಕು ಎಲ್ಲದಕ್ಕೂ ಬಿಗ್-ಬಿ ಶೀಘ್ರದಲ್ಲೇ ದನಿ ಆಗಲಿದ್ದಾರೆ. ಅರ್ಥಾತ್, ಬುದ್ಧನ ಸಂದೇಶಗಳು ಹಾಗೂ ಬದುಕನ್ನು ಆಧರಿಸಿ ನಡೆಯುವ ಧ್ವನಿ-ಬೆಳಕಿನ ಪ್ರದರ್ಶನಕ್ಕೆ ಅಮಿತಾಭ್ ಬಚ್ಚನ್ ಧ್ವನಿ ನೀಡಲಿದ್ದಾರೆ. ಭಗವಾನ್ ಬುದ್ಧನ ಕುರಿತು ಇಂಥದ್ದೊಂದು ಲೈಟ್ ಆ್ಯಂಡ್ … Continue reading ‘ಆಸೆಯೇ ದುಃಖಕ್ಕೆ ಮೂಲ’ ಎನ್ನಲಿದ್ದಾರಾ ಬಿಗ್-ಬಿ ಅಮಿತಾಭ್ ಬಚ್ಚನ್?
Copy and paste this URL into your WordPress site to embed
Copy and paste this code into your site to embed