‘ಆಸೆಯೇ ದುಃಖಕ್ಕೆ ಮೂಲ’ ಎನ್ನಲಿದ್ದಾರಾ ಬಿಗ್​-ಬಿ ಅಮಿತಾಭ್ ಬಚ್ಚನ್​?

ವಾರಾಣಸಿ: ‘ಆಸೆಯೇ ದುಃಖಕ್ಕೆ ಮೂಲ’ ಎಂದಾಕ್ಷಣ ಎಲ್ಲರ ಮನಸ್ಸಲ್ಲೂ ಒಮ್ಮೆ ಬುದ್ಧನ ನೆನಪಾಗಿ ಬಿಡುತ್ತದೆ. ನಿಜ.. ಇದು ಬುದ್ಧನ ಮಾತೇ ಆಗಿದ್ದರೂ ಸದ್ಯದಲ್ಲೇ ಇದು ಬಿಗ್​-ಬಿ ಅಮಿತಾಭ್ ಬಚ್ಚನ್​ ಬಾಯಿಂದ ಹೊರಹೊಮ್ಮಿದರೂ ಅಚ್ಚರಿ ಏನಿಲ್ಲ. ಏಕೆಂದರೆ ಬುದ್ಧನ ಹಲವು ಸಂದೇಶ, ಆತನ ಬದುಕು ಎಲ್ಲದಕ್ಕೂ ಬಿಗ್​-ಬಿ ಶೀಘ್ರದಲ್ಲೇ ದನಿ ಆಗಲಿದ್ದಾರೆ. ಅರ್ಥಾತ್​, ಬುದ್ಧನ ಸಂದೇಶಗಳು ಹಾಗೂ ಬದುಕನ್ನು ಆಧರಿಸಿ ನಡೆಯುವ ಧ್ವನಿ-ಬೆಳಕಿನ ಪ್ರದರ್ಶನಕ್ಕೆ ಅಮಿತಾಭ್​ ಬಚ್ಚನ್​ ಧ್ವನಿ ನೀಡಲಿದ್ದಾರೆ. ಭಗವಾನ್​ ಬುದ್ಧನ ಕುರಿತು ಇಂಥದ್ದೊಂದು ಲೈಟ್​ ಆ್ಯಂಡ್​ … Continue reading ‘ಆಸೆಯೇ ದುಃಖಕ್ಕೆ ಮೂಲ’ ಎನ್ನಲಿದ್ದಾರಾ ಬಿಗ್​-ಬಿ ಅಮಿತಾಭ್ ಬಚ್ಚನ್​?