ರಣಬೈರೆಗೌಡರ ಕಾಲದ 800 ವರ್ಷ ಹಳೆ ದೇವಾಲಯಕ್ಕೆ ಅಮಿತ್ ಷಾ ಭೇಟಿ…
ದೇವನಹಳ್ಳಿ: ಇಂದು ದೇವನಹಳ್ಳಿಗೆ ಅಮಿತ್ ಷಾ ಬೇಟಿ ಹಿನ್ನೆಲೆಯಲ್ಲಿ ವಿಶೇಷ ಅಲಂಕಾರ ಮಾಡಲಾಗಿದೆ. ಈ ಸಂದರ್ಭ ಬಿಜೆಪಿಯ ಚಾಣಕ್ಯ ಎಂದೇ ಕರೆಸಿಕೊಳ್ಳುವ ಅಮಿತ್ ಷಾ 800 ವರ್ಷ ಹಳೆಯ ಪುರಾತನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಕಮಲ ಅರಳಿಸಲು ಬೆಂಗಳೂರಲ್ಲೇ ಮನೆ ಮಾಡಲಿರುವ ಅಮಿತ್ ಷಾ! ದೇವನಹಳ್ಳಿ ತಾಲೂಕಿನ ಆವತಿ ಗ್ರಾಮದ ಚೆನ್ನಕೇಶವ ಸ್ವಾಮಿ ದೇವಾಲಯಕ್ಕೆ ಅಮಿತ್ ಷಾ ಭೇಟಿ ನೀಡಲಿದ್ದಾರೆ. ರಣಬೈರೆಗೌಡರ ಕಾಲದ ದೇವಾಲಯಕ್ಕೆ 800 ವರ್ಷಗಳ ಇತಿಹಾಸವಿದೆ. ಇಂತಹ ವಿಶೇಷ … Continue reading ರಣಬೈರೆಗೌಡರ ಕಾಲದ 800 ವರ್ಷ ಹಳೆ ದೇವಾಲಯಕ್ಕೆ ಅಮಿತ್ ಷಾ ಭೇಟಿ…
Copy and paste this URL into your WordPress site to embed
Copy and paste this code into your site to embed