ವಾಂಖೆಡೆ ಪಿಚ್​ ಬದಲಾಯಿಸಲಾಗಿದೆ ಎಂದು ಹೇಳುವವರು ಮೂರ್ಖರು; ಮಾಜಿ ಕ್ರಿಕೆಟಿಗರ ಆರೋಪಕ್ಕೆ ಸುನೀಲ್ ಗವಾಸ್ಕರ್ ತಿರುಗೇಟು

ಮುಂಬೈ: ಬುಧವಾರ ಭಾರತ ಹಾಗೂ ನ್ಯೂಜಿಲೆಂಡ್​ ವಿರುದ್ಧ ನಡೆದ ರೋಚಕ ಹಣಾಹಣಿಯಲ್ಲಿ ಟೀಂ ಇಂಡಿಯಾ ಗೆದ್ದು ಅಜೇಯವಾಗಿ ಫಿನಾಲೆ ಪ್ರವೇಶಿಸಿದೆ. ಈ ಮೂಲಕ ಭಾರತ ತಂಡ ಹಾಲಿ ವಿಶ್ವಕಪ್​ ಆವೃತ್ತಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದ್ದು, ಈ ಮೂಲಕವಾಂಖೆ ನ್ಯೂಜಿಲೆಂಡ್​ ವಿರುದ್ಧ ತನ್ನ ಹಳೆಯ ಸೇಡನ್ನು ತೀರಿಸಿಕೊಂಡಿದೆ. ಇನ್ನೂ ನಿನ್ನೆ ಪಂದ್ಯ ಶುರುವಾಗುವುದಕ್ಕೂ ಮುನ್ನ ವಾಂಖೆಡೆ ಕ್ರೀಡಾಂಗಣದಲ್ಲಿನ ಪಿಚ್​ ಬದಲಾಯಿಸಲಾಗಿದೆ ಎಂದು ಕೆಲ ಮಾಜಿ ಕ್ರಿಕೆಟಿಗರು, ಸುದ್ದಿ ಮಾಧ್ಯಮಗಳು ಆರೋಪಿಸಿದ್ದವು. ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ … Continue reading ವಾಂಖೆಡೆ ಪಿಚ್​ ಬದಲಾಯಿಸಲಾಗಿದೆ ಎಂದು ಹೇಳುವವರು ಮೂರ್ಖರು; ಮಾಜಿ ಕ್ರಿಕೆಟಿಗರ ಆರೋಪಕ್ಕೆ ಸುನೀಲ್ ಗವಾಸ್ಕರ್ ತಿರುಗೇಟು