ರೈತರ ವಿರುದ್ಧದ ಎಲ್ಲಾ ಕೇಸುಗಳು ರದ್ದು! ಚುನಾವಣೆ ಸಮಯಕ್ಕೆ ಮಹತ್ವದ ನಿರ್ಧಾರ!

ಚಂಡೀಗಡ: ಪಕ್ಕದ ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ(ಎನ್​ಸಿಆರ್​)ನಲ್ಲಿ ವಾಯು ಗುಣಮಟ್ಟ ಕುಸಿತದಿಂದಾಗಿ ನಾಗರೀಕರು ಸಂಕಷ್ಟಕ್ಕೀಡಾಗಿರುವ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ, ಪಂಜಾಬ್​ ಸಿಎಂ ಚರಣಜಿತ್​ ಚನ್ನಿ ಅವರು, ರೈತರ ವಿಶ್ವಾಸ ಗೆಲ್ಲಲು ಪರಿಸ್ಥಿತಿಗೆ ವಿಪರೀತವಾದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಹೊಲದಲ್ಲಿ ಕೋಲುಗಳನ್ನು ಸುಟ್ಟ ಅಥವಾ ಕೃಷಿ ತ್ಯಾಜ್ಯಗಳನ್ನು ಸುಟ್ಟ ಆರೋಪದ ಮೇಲೆ ರಾಜ್ಯದ ರೈತರ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್​ಐಆರ್​ಗಳನ್ನೂ ರದ್ದುಗೊಳಿಸುವುದಾಗಿ ಘೋಷಿಸಿದ್ದಾರೆ. ಇಂದು ಚಂಡೀಗಡದಲ್ಲಿ 32 ರೈತ ಸಂಘಟನೆಗಳ ಮುಖಂಡರೊಂದಿಗೆ ನಡೆಸಿದ ಸಭೆಯ ಬಳಿಕ ರೈತರ 18 ಬೇಡಿಕೆಗಳಲ್ಲಿ … Continue reading ರೈತರ ವಿರುದ್ಧದ ಎಲ್ಲಾ ಕೇಸುಗಳು ರದ್ದು! ಚುನಾವಣೆ ಸಮಯಕ್ಕೆ ಮಹತ್ವದ ನಿರ್ಧಾರ!