ರೈತರ ವಿರುದ್ಧದ ಎಲ್ಲಾ ಕೇಸುಗಳು ರದ್ದು! ಚುನಾವಣೆ ಸಮಯಕ್ಕೆ ಮಹತ್ವದ ನಿರ್ಧಾರ!
ಚಂಡೀಗಡ: ಪಕ್ಕದ ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ(ಎನ್ಸಿಆರ್)ನಲ್ಲಿ ವಾಯು ಗುಣಮಟ್ಟ ಕುಸಿತದಿಂದಾಗಿ ನಾಗರೀಕರು ಸಂಕಷ್ಟಕ್ಕೀಡಾಗಿರುವ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ, ಪಂಜಾಬ್ ಸಿಎಂ ಚರಣಜಿತ್ ಚನ್ನಿ ಅವರು, ರೈತರ ವಿಶ್ವಾಸ ಗೆಲ್ಲಲು ಪರಿಸ್ಥಿತಿಗೆ ವಿಪರೀತವಾದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಹೊಲದಲ್ಲಿ ಕೋಲುಗಳನ್ನು ಸುಟ್ಟ ಅಥವಾ ಕೃಷಿ ತ್ಯಾಜ್ಯಗಳನ್ನು ಸುಟ್ಟ ಆರೋಪದ ಮೇಲೆ ರಾಜ್ಯದ ರೈತರ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್ಐಆರ್ಗಳನ್ನೂ ರದ್ದುಗೊಳಿಸುವುದಾಗಿ ಘೋಷಿಸಿದ್ದಾರೆ. ಇಂದು ಚಂಡೀಗಡದಲ್ಲಿ 32 ರೈತ ಸಂಘಟನೆಗಳ ಮುಖಂಡರೊಂದಿಗೆ ನಡೆಸಿದ ಸಭೆಯ ಬಳಿಕ ರೈತರ 18 ಬೇಡಿಕೆಗಳಲ್ಲಿ … Continue reading ರೈತರ ವಿರುದ್ಧದ ಎಲ್ಲಾ ಕೇಸುಗಳು ರದ್ದು! ಚುನಾವಣೆ ಸಮಯಕ್ಕೆ ಮಹತ್ವದ ನಿರ್ಧಾರ!
Copy and paste this URL into your WordPress site to embed
Copy and paste this code into your site to embed