ಛತ್ರಪತಿ ಶಿವಾಜಿಯಾಗಿ ಅಕ್ಷಯ್ ಕುಮಾರ್ ಹೀಗೆ ಕಾಣ್ತಾರೆ ನೋಡಿ …
ಮುಂಬೈ: ‘ವೀರ್ ದೌದಲೆ ಸಾಥ್’ ಎಂಬ ಹೊಸ ಮರಾಠಿ ಚಿತ್ರದಲ್ಲಿ ಅಕ್ಷಯ್ ಕುಮಾರ್, ಛತ್ರಪತಿ ಶಿವಜಿ ಮಹರಾಜರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಹೊಸ ಸುದ್ದಿಯೇನಲ್ಲ. ಈಗ ಆ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಮುಂಬೈನಲ್ಲಿ ಪ್ರಾರಂಭವಾಗಿದ್ದು, ಅಕ್ಷಯ್ ಕುಮಾರ್ ಅವರ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಇದನ್ನೂ ಓದಿ: ತುಳುನಾಡ ದೈವ ‘ಕೊರಗಜ್ಜ’ ಕುರಿತಾದ ಚಿತ್ರದಲ್ಲಿ ಕಬೀರ್ ಬೇಡಿ … ಒಂದು ತಿಂಗಳ ಹಿಂದೆ ಮುಂಬೈನಲ್ಲಿ ‘ವೀರ್ ದೌದಲೆ ಸಾಥ್’ ಚಿತ್ರದ ಮುಹೂರ್ತವಾಗಿತ್ತು. ಈ ಸಮಾರಂಭದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು … Continue reading ಛತ್ರಪತಿ ಶಿವಾಜಿಯಾಗಿ ಅಕ್ಷಯ್ ಕುಮಾರ್ ಹೀಗೆ ಕಾಣ್ತಾರೆ ನೋಡಿ …
Copy and paste this URL into your WordPress site to embed
Copy and paste this code into your site to embed