ಎಸಿ ಕಾರು ಬಿಟ್ಟು ಎತ್ತಿನ ಗಾಡಿ ಏರಿದ್ರು ಕೃಷಿ ಸಚಿವರು!

ಚಿಕ್ಕಬಳ್ಳಾಪುರ: ಎ.ಸಿ.ಕಾರು ಬಿಟ್ಟು ಎತ್ತಿನಗಾಡಿಯಲ್ಲಿ ಏರಿ ಬಂದ ಕೃಷಿ ಸಚಿವರು ಕಾಮಗಾರಿಗೆ ಚಾಲನೆ ನೀಡಿ, ಚಿಕ್ಕಬಳ್ಳಾಪುರ ರೈತರೊಂದಿಗೆ ಕಾಲ ಕಳೆದರು. ನಗರದ ಜಂಟಿ ಕೃಷಿ ನಿದೇರ್ಶಕರ ಕಚೇರಿ ಆವರಣದಲ್ಲಿ ಬುಧವಾರ ೯ ಕೋಟಿ ವೆಚ್ಚದ ಕೋಲ್ಡ್ ಸ್ಟೋರೇಜ್ ಕಟ್ಟಡಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ್​ ಗುದ್ದಲಿ ಪೂಜೆ ನೆರವೇರಿಸಿದರು.ಹರಿಹರಪುರ ಗೇಟ್ ಬಳಿ ಗೋ ಪೂಜೆ ಮಾಡಿ ಎನ್.ಎಂ.ಎಸ್.ಎ. ಆರ್. ಎಂ. ಡಿ. ಯೋಜನೆಯ ಫಲಾನುಭವಿಗಳಿಗೆ ಹಸು ಹಾಗೂ ಕುರಿಗಳ ವಿತರಣೆ ಮಾಡಿದರು. ತದನಂತರ ರೈತರ ತೋಟಕ್ಕೆ ಭೇಟಿ ನೀಡಿ … Continue reading ಎಸಿ ಕಾರು ಬಿಟ್ಟು ಎತ್ತಿನ ಗಾಡಿ ಏರಿದ್ರು ಕೃಷಿ ಸಚಿವರು!