27ಕ್ಕೆ ಆಗಮ ಕೀರ್ತಿ ಸ್ವಾಮೀಜಿ ಪಟ್ಟಾಭಿಷೇಕ: ಧರ್ಮ ಸಿಂಹಾಸನ ಆರೋಹಣದ ಬಳಿಕ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯಾಗಿ ನಾಮಾಂಕಿತ

| ರಮೇಶ್ ಹಂಡ್ರಂಗಿ ಹಾಸನ ಜೈನಕಾಶಿ ಶ್ರವಣಬೆಳಗೊಳದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಗುರುವಾರ ಜಿನೈಕ್ಯರಾದ ಹಿನ್ನೆಲೆಯಲ್ಲಿ ಜೈನ ಮಠದ ಮುಂದಿನ ಪೀಠಾಧಿಪತಿಯಾಗಿ 22 ವರ್ಷದ ಆಗಮ ಕೀರ್ತಿ ಶ್ರೀಗಳು ಸೋಮವಾರ ಪಟ್ಟಾಭಿಷಕ್ತರಾಗಲಿದ್ದಾರೆ. ಆನಂತರ ಅವರಿಗೆ ಮರು ನಾಮಕರಣ ಮಾಡಲಾಗುತ್ತದೆ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಕಳೆದ ಎರಡು ತಿಂಗಳ ಹಿಂದೆಯೇ ಸಮಾಜದ ಮುಖಂಡರು ಹಾಗೂ ಎಲ್ಲ ಪೀಠದ ಸ್ವಾಮೀಜಿಗಳ ಒಪ್ಪಿಗೆ ಮೇರೆಗೆ ಉತ್ತರಾಧಿಕಾರಿಯಾಗಿ ಆಗಮ ಕೀರ್ತಿ ಸ್ವಾಮೀಜಿ ಅವರನ್ನು ನೇಮಿಸಿದ್ದರು. ಉತ್ತರಾಧಿಕಾರಿಯ ಹೆಸರನ್ನು ಪತ್ರದಲ್ಲಿಯೂ ಉಲ್ಲೇಖಿಸಿದ್ದಾರೆ. … Continue reading 27ಕ್ಕೆ ಆಗಮ ಕೀರ್ತಿ ಸ್ವಾಮೀಜಿ ಪಟ್ಟಾಭಿಷೇಕ: ಧರ್ಮ ಸಿಂಹಾಸನ ಆರೋಹಣದ ಬಳಿಕ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯಾಗಿ ನಾಮಾಂಕಿತ