ವಿಜಯಪುರ ಜಿಲ್ಲೆಯಲ್ಲಿ ಪುನಃ ಭೂಕಂಪ; ಜನರಲ್ಲಿ ಏರಿತು ಚಿಂತೆ, ಆತಂಕ..
ವಿಜಯಪುರ: ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಭೂಕಂಪ ಇಲ್ಲಿನ ಜನರಲ್ಲಿ ಚಿಂತೆ ಹಾಗೂ ಆತಂಕವನ್ನು ಉಂಟು ಮಾಡಿದ್ದು, ಇಂದು ಮತ್ತೆ ಭೂಕಂಪ ಉಂಟಾದ್ದರಿಂದ ಈ ದುಗುಡ ಮತ್ತಷ್ಟು ಹೆಚ್ಚಾಗಿದೆ. ಕಳೆದ ವರ್ಷ ಸುಮಾರು ಇದೇ ಸಮಯದಲ್ಲಿ ಮತ್ತು ಕಳೆದ ಕೆಲವು ದಿನಗಳಿಂದ ಇಲ್ಲಿ ಮತ್ತೆ ಮತ್ತೆ ಭೂಕಂಪ ಉಂಟಾಗುತ್ತಲೇ ಇದೆ. ಇಂದು ಮಧ್ಯಾಹ್ನ 2.17ಕ್ಕೆ ಭೂಕಂಪನ ಉಂಟಾಗಿದ್ದು, ಕಂಪನದ ಕೇಂದ್ರ ಬಿಂದು ಭೂತನಾಳ ತಾಂಡದಲ್ಲಿ ಕಂಡು ಬಂದಿದೆ. ರಿಕ್ಟರ್ ಮಾಪಕದಲ್ಲಿ 3.2ರಷ್ಟು ತೀವ್ರತೆ ದಾಖಲಾಗಿದೆ. ಅರಕೇರಿ, ಬರಟಗಿ ಗ್ರಾಮಗಳು ಸೇರಿದಂತೆ … Continue reading ವಿಜಯಪುರ ಜಿಲ್ಲೆಯಲ್ಲಿ ಪುನಃ ಭೂಕಂಪ; ಜನರಲ್ಲಿ ಏರಿತು ಚಿಂತೆ, ಆತಂಕ..
Copy and paste this URL into your WordPress site to embed
Copy and paste this code into your site to embed