ಇಲ್ಲಿ ಪುನಃ ಭೂಕಂಪ; ಭಾರಿ ಸದ್ದಿಗೆ ಶಾಲೆಯಿಂದ ಹೊರಗೆ ಓಡೋಡಿ ಬಂದ ಮಕ್ಕಳು-ಶಿಕ್ಷಕರು!

ವಿಜಯಪುರ: ಮೂರ್ನಾಲ್ಕು ದಿನಗಳ ಹಿಂದಷ್ಟೇ ಭೂಕಂಪವಾಗಿದ್ದ ಈ ಪ್ರದೇಶದಲ್ಲಿ ಇಂದು ಮತ್ತೆ ಭೂಕಂಪನವಾಗಿದ್ದು, ಭೂಮಿಯಿಂದ ಭಾರಿ ಸದ್ದು ಕೂಡ ಕೇಳಿಬಂದಿದೆ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಹಲವೆಡೆ ಜನರಿಗೆ ಭೂಕಂಪನದ ಅನುಭವವಾಗಿದೆ. ಬಸವನ ಬಾಗೇವಾಡಿ ತಾಲೂಕಿನ ಮಸೂತಿ, ಮುಳವಾಡ ಸೇರಿ ಹಲವೆಡೆ ಇಂದು ಮಧ್ಯಾಹ್ನ 3.09 ನಿಮಿಷಕ್ಕೆ ಭೂಮಿ ಕಂಪಿಸಿದ ಅನುಭವವಾಗಿದೆ. ಜತೆಗೆ ಭಾರಿ ಪ್ರಮಾಣದ ಸದ್ದು ಕೂಡ ಕೇಳಿಸಿದ್ದರಿಂದ ಜನರು ತಾವಿದ್ದ ಸ್ಥಳದಿಂದ ಹೊರಗೋಡಿ ಬಂದಿದ್ದಾರೆ. ಇದನ್ನೂ ಓದಿ: ಫೇಸ್​​ಬುಕ್​, ವಾಟ್ಸ್​​ಆ್ಯಪ್​, ಇನ್​ಸ್ಟಾಗ್ರಾಮ್​ ಸರ್ವರ್​ ಡೌನ್​​ನಿಂದ ಜಗತ್ತಿನ … Continue reading ಇಲ್ಲಿ ಪುನಃ ಭೂಕಂಪ; ಭಾರಿ ಸದ್ದಿಗೆ ಶಾಲೆಯಿಂದ ಹೊರಗೆ ಓಡೋಡಿ ಬಂದ ಮಕ್ಕಳು-ಶಿಕ್ಷಕರು!