ಶುರುವಲ್ಲೇ ಸಂಪುಟ ಸಂಕಟ: ಮೇಲುಗೈ ಸಾಧಿಸಲು ಶಿವ-ರಾಮಯ್ಯ ಪೈಪೋಟಿ; ಅಧಿವೇಶನ ಬಳಿಕ ಮತ್ತೆ ದೆಹಲಿ ಭೇಟಿ

ಬೆಂಗಳೂರು: ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಮ್ಯಾರಥಾನ್ ರಾಜಿ ಸಂಧಾನ ನಡೆಸಿದ್ದ ಕಾಂಗ್ರೆಸ್ ಹೈಕಮಾಂಡ್​ಗೆ ಈಗ ಮತ್ತೊಂದು ಸುತ್ತಿನ ಸವಾಲು ಎದುರಾಗಿದೆ. ಸಂಪುಟ ವಿಸ್ತರಣೆಗೆ ಆರಂಭದಲ್ಲೇ ಸಂಕಟ ಉಂಟಾಗಿದ್ದು, ತಮ್ಮನ್ನು ಕಡೆಗಣಿಸಲಾಗಿದೆ ಎಂದು ಸಚಿವಾಕಾಂಕ್ಷಿಗಳು ನಿಡುಸುಯ್ಯಲು ಆರಂಭಿಸಿದ್ದಾರೆ. ಮೊದಲ ಸುತ್ತಿನ ಸಂಪುಟ ರಚನೆಗೆ 20ರಿಂದ 22 ಸಚಿವ ಸ್ಥಾನ ಹಂಚಿಕೆ ಮಾಡಿ ಸರ್ಕಾರದ ಆಗುಹೋಗು ಸುಸೂತ್ರವಾಗಿ ಸಾಗುವಂತೆ ಮಾಡಬೇಕೆಂಬುದು ದೆಹಲಿ ನಾಯಕರ ಬಯಕೆಯಾಗಿತ್ತು. ಆದರೆ, ಸಂಪುಟದಲ್ಲಿ ಮೇಲು‘ಕೈ’ ಸಾಧಿಸಲು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಹಠ … Continue reading ಶುರುವಲ್ಲೇ ಸಂಪುಟ ಸಂಕಟ: ಮೇಲುಗೈ ಸಾಧಿಸಲು ಶಿವ-ರಾಮಯ್ಯ ಪೈಪೋಟಿ; ಅಧಿವೇಶನ ಬಳಿಕ ಮತ್ತೆ ದೆಹಲಿ ಭೇಟಿ