ಭಾರತದ ಸೋಲು ಕ್ರಿಕೆಟ್​ಗೆ​ ಗೆಲುವು! ಕರ್ಮದ ಫಲ ಎಂದು​ ನಾಲಿಗೆ ಹರಿಬಿಟ್ಟ ಅಬ್ದುಲ್​ ರಜಾಕ್​

ನವದೆಹಲಿ: ವಿಶ್ವಕಪ್​ನಲ್ಲಿ ಆತಿಥೇಯ ಭಾರತದ ಸೋಲನ್ನು ವಿಕೃತ ಮನಸ್ಸಿನ ಪಾಕಿಸ್ತಾನಿಗಳು ಸಂಭ್ರಮಿಸುತ್ತಲೇ ಇದ್ದಾರೆ. ತಮ್ಮ ದೇಶವೇ ಹೀನಾಯ ಸ್ಥಿತಿಯನ್ನು ತಲುಪಿರುವಾಗ ಅದರ ಬಗ್ಗೆ ಧ್ವನಿ ಎತ್ತುವುದನ್ನು ಬಿಟ್ಟು ಕೆಲ ಪಾಕ್​ ಕ್ರಿಕೆಟಿಗರು ಟೀಮ್​ ಇಂಡಿಯಾ ಸೋಲನ್ನು ಆನಂದಿಸುತ್ತಿರುವ ಪರಿ ನೋಡಿದರೆ, ಎಷ್ಟರ ಮಟ್ಟಿಗೆ ಭಾರತದ ಏಳಿಗೆಯನ್ನು ಸಹಿಸುವುದಿಲ್ಲ ಎಂಬುದು ಗೊತ್ತಾಗುತ್ತದೆ. ಕೆಲ ದಿನಗಳ ಹಿಂದೆ ಅಶ್ಲೀಲ ಕಾಮೆಂಟ್​ ಮೂಲಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದ ಪಾಕಿಸ್ತಾನದ​ ಮಾಜಿ ಆಲ್​ರೌಂಡರ್ ಅಬ್ದುಲ್​ ರಜಾಕ್​ ಇದೀಗ ಮತ್ತೊಮ್ಮೆ​ ನಾಲಿಗೆ ಹರಿಬಿಟ್ಟಿದ್ದು, ಭಾರತೀಯರ … Continue reading ಭಾರತದ ಸೋಲು ಕ್ರಿಕೆಟ್​ಗೆ​ ಗೆಲುವು! ಕರ್ಮದ ಫಲ ಎಂದು​ ನಾಲಿಗೆ ಹರಿಬಿಟ್ಟ ಅಬ್ದುಲ್​ ರಜಾಕ್​