ಕಳುವಾಗಿದ್ದ ಹಸುವನ್ನು ಪೊಲೀಸರ ವಿರುದ್ಧ ಹೋರಾಡಿ ವಾಪಸ್​ ಪಡೆದ ರೈತ!

ಜೈಪುರ: ತಮ್ಮ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿಹಾಕಲಾಗಿದ್ದ ಹಸುವನ್ನು ಕಳುವು ಮಾಡಿದರ ಕುರಿತು ಪೊಲೀಸ್​ ಠಾಣೆಗೆ ನಿರಂತರವಾಗಿ ಭೇಟಿ ನೀಡಿ ರೈತನೊಬ್ಬ ತನ್ನ ಆಕಳನ್ನು ವಾಪಸ್​ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯೂ ರಾಜಸ್ಥಾನದ ಬಿಕಾನೇರ್​ನಲ್ಲಿ ನಡೆದಿದ್ದು ಕಳ್ಳತನವಾಗಿದ್ದ ಹಸುವನ್ನು ವಾಪಸ್​ ಪಡೆಯಲು ರೈತ ಇನ್ನಿಲ್ಲದ ಕಸರತ್ತು ಮಾಡಿರುವುದು ಇದೀಗ ದೊಡ್ಡ ಸುದ್ದಿಯಾಗಿದೆ. ಹಸು ಕಳುವು ತನ್ನ ಆಕಳು ಕಳುವಾಗಿದ್ದಕ್ಕೆ ಮೊದಲು ದುಲಾರಾಮ್​​(70) ಫೆಬ್ರವರಿ 11,2021ರರಂದು ದೂರು ನೀಡಿದಾಗ ಪೊಲೀಸರು ಸಕಾರಾತ್ಮಕವಾಗಿ ಸ್ಪಂದಿಸಿ FIR ದಾಖಲಿಸಿಕೊಂಡಿದ್ದಾರೆ. ದಿನ ಕಳೆದಂತೆ ರೈತನಿಗೆ ತನ್ನ … Continue reading ಕಳುವಾಗಿದ್ದ ಹಸುವನ್ನು ಪೊಲೀಸರ ವಿರುದ್ಧ ಹೋರಾಡಿ ವಾಪಸ್​ ಪಡೆದ ರೈತ!